Thursday, May 16, 2013

ಪಿಸುಗುಟ್ಟಿದ.. ಹಸಿ ತುಟಿಗಳ ಕಚಗುಳಿ ..

ಪಿಸುಗುಟ್ಟಿದ.. ಹಸಿ ತುಟಿಗಳ ಕಚಗುಳಿ ..:
ಖಾಲಿ 
ಖಾಲಿ  ಏಕಾಂತ.....
ನನ್ನ... 
ಮೌನಗಳು 
ಮಾತನಾಡುವ ನಿರೀಕ್ಷೆಗಳು...

ಅಂದು
ನಸುನಕ್ಕು
ಪಿಸುಗುಟ್ಟಿದ.. 
ಹಸಿ 
ತುಟಿಗಳ 
ಕಚಗುಳಿ ಇನ್ನೂ.. ನನ್ನೆದೆಯಲ್ಲಿದೆ ....

ಹೇಯ್..
ಹುಡುಗಾ.... 
ನಾ 
ಒಂಟಿ 
ಒಬ್ಬಂಟಿಯಲ್ಲ  ಕಣೊ... ..

ನೀ
ಬಿಟ್ಟು ಹೋದ
ನಿನ್ನ ..
ಬೇಡಗಳು 
ಜೊತೆಯಲ್ಲೇ ....
ಇವೆ
ಜೊತೆಯಾಗಿವೆ...


(ರೂಪದರ್ಶಿ : ಭಾರತಿ ಶಂಕರ್ 
ಗೋವಾ.. )

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...