Friday, November 15, 2013

ಏನೆಂದು ನಾ ಹೇಳಲಿ ನಿನಗೆ

ದಾರಿಯಲಿ ಕಂಡರೆ ನೀನು ಕುಶಲವ ಕೇಳುವೆ ನಾನು
ಆದರೆ ನನ್ನ ಪ್ರೀತಿಯ ಹೇಳಲಾರೆನು ...


ಏಕೆ ಎಂದು ನೀ ಕೇಳಿದರೆ ಏನೆಂದು ನಾ ಹೇಳಲಿ 
ಗೊತ್ತಿಲ್ಲವೇ ಕಾರಣವು ನಿನಗೆ ...


ನನ್ನ ಕನಸಿನ ತುಂಬಾ ನೀನೆ ಇದ್ದರೂ
ನಿನ್ನ ಜೀವನ ಹಾಲಿಗೆ ನಾ ಹುಳಿಯ ಹಿಂಡಲಾರೆ
 ನಿನ್ನ ಪಾಲಿನ ನಾಯಕ ನಾನಾಗದಿದ್ದರೂ
ನಿನ್ನ ಬಾಳಿಗೆ ಖಳನಾಯಕ ನಾನಾಗಲಾರೆ...


ನೀ ಕಂಡರೆ ನನಗೆ ಹುಣ್ಣಿಮೆಯ ಪೂರ್ಣ ಚಂದಿರನ ನೋಡಿದಂತೆ 
ನೀ ಕಾಣದಿದ್ದರೆ ನನಗೆ ಅಮಾವಾಸ್ಸೆಯ  ಕತ್ತಲಂತೆ ನನಗೆ ....  


ನೀ ಮರಳಿ ಬರೆಬೇಡ ನನ್ನ ಜೀವನದಲ್ಲಿ 
ನಾ ಸುಖವಗಿರುವೇನು ನಿನ್ನ ನೆನಪಿನಲ್ಲಿ
ನೀ ಮರಳಿ ಬಂದರೆ ನಾ ಹೇಗೆ ಮರಳಿ ಪ್ರೀತಿಸಲಿ ನಿನ್ನ .....

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...