Friday, November 15, 2013

ನನ್ನ ರಾಣಿ

ಚಂದಿರನ ಮೇಲೆ ಕುಳಿತ ರಾಣಿಯು ನೀನು 
ಹೃದಯ ತುಂಬಿ ಪ್ರೀತಿಯ ಕೊಡಲು ನಿಂತ ಪ್ರೇಮಿಯು ನಾನು 
ಅತ್ತಿತ್ತ ನೀ ನೋಡದಿರು ನನ್ನ ಕಂಗಳ ಬಿಟ್ಟು 
ಚಂದಿರನನ್ನೇ ಮರೆತೆ ನಿನ್ನ ಕಂಗಳ ಹೊಳಪನ್ನು ಕಂಡು 
ಜಗವನ್ನೇ ಸುತ್ತುವ ಆಸೆ ನಿನಗೆ, ಕೈ ಹಿಡಿದು ನಡೆಸುವಾಸೆ ನನಗೆ 
ಮಗುವಿನಂತೆ ನೋಡು ನೀ ನನ್ನ 
ನಿರ್ಮಲವಾದ ಪ್ರೀತಿಯ ಕೊಡುವೆ ನಾ ಚಿನ್ನ 
ಬಯಸುವೆ ನನ್ನ ಜೀವನದ ಹಾದಿಯುದ್ದಕ್ಕೂ ನಿನ್ನ 
ಎಂದೂ ಉಸಿರ ಕಟ್ಟಿಸದಿರು ಮರೆತು ನೀ ನನ್ನ 
ಮನಸಿನಲ್ಲಿಟ್ಟು ನಿನ್ನ ನೋಡಿದರೆ ನಾನು 
ಜಗತ್ತೇ ಸುಂದರೆವೆನುಸುತ್ತಿದೆ ಇನ್ನು 
ನೋವಲ್ಲೂ ನಾನಿರುವೆ , ನಲಿವಲ್ಲೂ ನಾ ಬರುವೆ 
ಜೊತೆಜೊತೆಯಾಗಿ ನಡೆದು ಸೇರುವ ನಾವಿಬ್ಬರೂ ಈ ಜೀವನವೆಂಬ ದಡವನ್ನು 
ನಡುದಾರಿಯಲ್ಲಿ ಎಂದೂ ಕೈ ಬಿಡದಿರು ನನ್ನ ಗೆಳತಿ ....

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...