Monday, June 28, 2021

ಕರ್ನಾಟಕದಲ್ಲಿನ ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು

* ದೊಂಡಿಯಾ ವಾಘ ದಂಗೆ - 1800

* ಕಿತ್ತೂರು ದಂಗೆ - 1824

* ನಗರ ದಂಗೆ - 1831

* ಕೊಡಗು ಬಂಡಾಯ - 1834

* ಹಲಗಲಿಯ ಬೇಡರ ದಂಗೆ - 1857

* ಸುರಪುರ ದಂಗೆ - 1857

* ನರಗುಂದ ಬಂಡಾಯ - 1858

* ಮುಂಡರಗಿ ಬಂಡಾಯ - 1858

* ಅಂಕೋಲಾ ಸತ್ಯಾಗ್ರಹ - 1930

* ಮೈಸೂರು ಕಾಂಗ್ರೆಸ್ಸ್ ಜನನ - 1938

* ಶಿವಪುರ ಧ್ವಜ ಸತ್ಯಾಗ್ರಹ - 1938

* ವಿದುರಾಶ್ವತ್ಥ ದುರಂತ - 1938

* ಈಸೂರು ದುರಂತ - 1942

* ಮೈಸೂರು ಅರಮನೆ ಸತ್ಯಾಗ್ರಹ - 1947

* ಭಾರತ ಸ್ವಾತಂತ್ರ್ಯ - 1947


No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...