Wednesday, July 29, 2020

INTERNATIONAL TIGER DAY

🐯INTERNATIONAL TIGER DAY🐯

🐯International Tiger Day is observed every year on 29 July to spread awareness about the need for conservation of Tigers, promote the protection of the natural habitat of tigers.
.........................................................
🐯Static Facts Related With Tigers🐯

🐯SLOGAN :- "Their Survival Is In Our Hands" .

🐯NUMBERS OF TIGER :- 
🔺IN WORLD :- Close to 3900 (Report by WWF & Global tiger forum ) 

🔺IN INDIA :- India is home to 70% of the world tiger population numbers are nearly 2431 .

🐯ABOUT TIGER RESERVES :- 

🔺Worlds Largest Tiger Reserve :- Worlds largest tiger reserve created Haukaung valley in Myanmar .

🔺Indias Largest Tiger Reserve :- Nagarjunsagar Srisailam tiger reserve.

........................................................

Tuesday, July 28, 2020

Important Apps & Portal related to COVID-19

⚜Developed by IITs

 🔰 IIT BOMBAY

🔹corontine app
🔹 digital stethoscope
🔹safe app
🔹nasal gel
🔹aayusynk
🔹ruhdaar

🔰 IIT KANPUR

🔹low cost ppe kit
🔹 mobile master ji
🔹shudh

🔰 IIT Roorkee

🔹pranvayu

🔰 IIT Hyderabad

🔹 Jeevan lite
🔹 Research cell with Drdo

🔰 IIT Ropar

🔹sampark o meter
🔹ward bot

🔰 IIT Gandhinagar

🔹 Project Isaac
🔹 MIR AHD COVID-19
🔹 artificial tool to detect corona

🔰 IIT Madras

🔹 global huperloop pod
🔹 Medicab

🔰 IIT Guwahati

🔹flyzy

🔰 IIT Delhi

🔹 N safe
🔹 Pracrati

🔰Developed by Human resources Ministry

🔹 Samadhan
🔹bharat padhe online
🔹 Yukti
🔹vidya daan 2.0

⭐️ Developed by states⭐️

🔹 COVIDCARE APP - Arunachal Pradesh.
🔹 Rakhsa Sarv - Chhattisgarh Police.
🔹PRAGYAAM APP - Jharkhand.
🔹 Corona Sahayata App , GARUR APP - Bihar
🔹COVA Punjab app - Punjab.
🔹Corona Mukt Himachal App - Himachal Pradesh.
🔹 Corona Watch App - Karnataka.
🔹 NAADI APP - Puducherry.
🔹 Self Deceleration Covid-19 App - Nagaland.
🔹Gok direct app--- Kerala
🔹 Karmi bot---- Kerala

Saturday, July 25, 2020

Mini Note

👉 ಜುಲೈ 11ರ ದಿನವನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ? 
- ವಿಶ್ವ ಜನಸಂಖ್ಯಾ ದಿನ
👉 ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಜಗದೀಪ್ ಯಾವ ಚಿತ್ರದ ಮೂಲಕ ಖ್ಯಾತಿ ಪಡೆದವರು?
- ಶೋಲೆ
👉 ಭಾರತೀಯ ರಿಸರ್ವ್ ಬ್ಯಾಂಕಿನ ಈಗಿನ ಗವರ್ನರ್ ಯಾರು?
- ಶಕ್ತಿಕಾಂತ್ ದಾಸ್
👉 ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿಭಾಯಿಸುತ್ತಿರುವ ಖಾತೆ ಯಾವುದು?
- ಸಂಸದೀಯ ವ್ಯವಹಾರ
👉 ಪ್ರಸಿದ್ದ ಹಾಜೀ ಆಲಿ ದರ್ಗಾ, ಭಾರತದ ಯಾವ ನಗರದಲ್ಲಿದೆ?
-ಮುಂಬೈ
👉 ಇಥಿಯೋಪಿಯಾ ದೇಶದ ರಾಜಧಾನಿ ಯಾವುದು?
- ಅಡಿಸ್ ಅಬಾಬಾ
☘☘

ನಾಗರಪಂಚಮಿ

ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ. ದ್ವಾಪರಾ ಯುಗದ ಅಂತ್ಯದಲ್ಲಿ ಪ್ರವೇಶಿಸಿದ ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ. ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ ಪರೀಕ್ಷಿತನಿಗೆ ಆಯಾಸವಾಗುತ್ತದೆ. ಸಮೀಪದಲ್ಲೇ ಇದ್ದ ಋಷಿಯ ಆಶ್ರಮವೊಂದನ್ನು ಪ್ರವೇಶಿಸುತ್ತಾನೆ. ಆಗ ಅಲ್ಲಿ ಧ್ಯಾನಸ್ಥನಾಗಿರುವ ಶಮೀಕ ಮುನಿಗಳ ಹೊರತಾಗಿ ಬೇರಾರೂ ಇದ್ದಿರುವುದಿಲ್ಲ. ಧ್ಯಾನಸ್ಥನಾದ ಮುನಿಗಳಲ್ಲಿ ಪರೀಕ್ಷಿತನು ನೀರು ಕೇಳುತ್ತಾನೆ. ತನ್ನಷ್ಟಕ್ಕೇ ತಾನು ಧ್ಯಾನದಲ್ಲಿ ಮಗ್ನನಾಗಿರುವ ಮುನಿಯು ಕುಳಿತಲ್ಲಿಂದ ಏಳದೇ ಇದ್ದಾಗ, ಕಲಿಯ ಪ್ರೇರಣೆಯಿಂದಾಗಿ ಅರಸನಿಗೆ ಮುನಿಯ ಮೇಲೆ ಕ್ರೋಧ ಉಕ್ಕೇರುತ್ತದೆ.  ಕುಪಿತನಾದ ಪರೀಕ್ಷಿತನು ಸಮೀಪದಲ್ಲೇ ಇದ್ದ ಸತ್ತ ನಾಗರ ಹಾವೊಂದನ್ನು ಮುನಿಯ ಕೊರಳಿಗೆ ಸುತ್ತಿ ಅರಮನೆಗೆ ತೆರಳುತ್ತಾನೆ. 
ಕುಶ ಸಮಿದೆಗಳನ್ನು ತರಲೆಂದು ಹೊರಗಡೆ ಹೋಗಿದ್ದ ಶಮೀಕ ಮುನಿಯ ಪುತ್ರ ಶೃಂಗಿ ಮುನಿಯು ಸ್ವಲ್ಪ ಸಮಯದ ನಂತರ ಆಶ್ರಮಕ್ಕೆ ಮರಳುತ್ತಾನೆ. ತಂದೆಯ ಕೊರಳಲ್ಲಿದ್ದ ಸತ್ತ ನಾಗರ ಹಾವನ್ನು ನೋಡಿ ಆತನಿಗೆ ವಿಪರೀತ ಕೋಪ ಬರುತ್ತದೆ. ಕುಪಿತನಾದ ಶೃಂಗಿಯು “ಯಾರು ಈ ಕೃತ್ಯವನ್ನು ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ತಕ್ಷಕನಿಂದ ಕಚ್ಚಲ್ಪಟ್ಟು ಮರಣ ಹೊಂದಲಿ” ಎಂದು ಶಪಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಧ್ಯಾನವನ್ನು ಮುಗಿಸಿ ಎಚ್ಚೆತ್ತ ಶಮೀಕ ಮುನಿಯು ತನ್ನ ಮಗನು ಧರ್ಮಿಷ್ಠನಾದ ಭರತಖಂಡದ ಚಕ್ರವರ್ತಿಯನ್ನು ಶಪಿಸಿದ್ದನ್ನು ತಿಳಿದು ಪಶ್ಚಾತ್ತಾಪ ಪಡುತ್ತಾನೆ. ತನ್ನ ಶಿಷ್ಯಂದಿರಲ್ಲಿಯೇ ಓರ್ವನನ್ನು ಪರೀಕ್ಷಿತನಲ್ಲಿಗೆ ಕಳುಹಿಸಿ ಆತನಿಗೆ ತನ್ನ ಮಗನ ಶಾಪದ ವೃತ್ತಾಂತವನ್ನು ತಿಳಿಸಿ , ಸೂಕ್ತ ಪರಿಹಾರಗಳನ್ನು ಮಾಡಿಕೊಳ್ಳುವಂತೆ ಸಲಹೆಗಳನ್ನು ನೀಡುತ್ತಾನೆ.
ಮುನಿಯ ಶಾಪದ ವಿಚಾರವನ್ನು ತಿಳಿದು ಪರೀಕ್ಷಿತನಿಗೆ ಅಪಾರ ದುಃಖವಾಗುತ್ತದೆ. ಸಿಟ್ಟಿನ ಭರದಲ್ಲಿ ತಾನು ಶಮೀಕ ಮುನಿಗಳಿಗೆ ಮಾಡಿದ ಅಪಚಾರದ ವಿಷಯವನ್ನು ನೆನಪಿಸಿಕೊಂಡು ವ್ಯಥೆ ಪಡುತ್ತಾನೆ. ತಾನು ಮಾಡಿದ ಅಂತಹ ಘೋರವಾದ ತಪ್ಪಿಗೆ ಶೃಂಗಿ ಮುನಿಯು ಶಪಿಸಿದ್ದು ಸರಿಯಾಗಿಯೇ ಇದೆ. ತಪ್ಪು ಮಾಡಿದ ತಾನು ಶಿಕ್ಷೆಯನ್ನು ಅನುಭವಿಸುತ್ತೇನೆ, ತಕ್ಷಕ ಬರಲಿ, ತನ್ನನ್ನು ಕಚ್ಚಿ ಸಾಯಿಸಲಿ ಎಂದುಕೊಂಡು ಸಾಯಲು ಸಿದ್ಧನಾಗುತ್ತಾನೆ. ಆದರೆ ಅರಸನ ಮಂತ್ರಿಗಳು , ಕುಲಪುರೋಹಿತರು , ಪರಿವಾರದವರೆಲ್ಲ ಸೇರಿ ಪರೀಕ್ಷಿತನನ್ನು ತಕ್ಷಕನಿಂದ ರಕ್ಷಿಸಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅರಸನನ್ನು ಒಂದು ರಕ್ಷಿತ ಗೃಹದಲ್ಲಿ ಇರಿಸಿ ಒಂದು ಹುಳುವೂ ಕೂಡಾ ಒಳಗೆ ಪ್ರವೇಶಿಸದಂತೆ ಭದ್ರವಾದ ಕಾವಲನ್ನು ಇರಿಸುತ್ತಾರೆ.
ಆದರೆ ಇಂತಹ ಯಾವುದೇ ಭದ್ರತೆಯು ಮುನಿಯ ಶಾಪದಿಂದ ಉಂಟಾಗಬಹುದಾದ ತನ್ನ ಮರಣವನ್ನು ತಪ್ಪಿಸಲಾರದು, ತನ್ನ ಮರಣವು ನಿಶ್ಚಿತ ಎಂಬುದನ್ನು ಅರಿತಿದ್ದ ಪ್ರಾಜ್ಞನಾದ ಪರೀಕ್ಷಿತನು ತನ್ನ ಜೀವನದ ಕೊನೆಯ ಆ ಏಳು ದಿನಗಳನ್ನು ಪುಣ್ಯ ಕಥಾ ಶ್ರವಣ ಮಾಡುತ್ತಾ ಸಂತೋಷದಿಂದ ಕಳೆಯಲು ಬಯಸುತ್ತಾನೆ. ಅವನ ಇಚ್ಛೆಯಂತೆ ಶುಕ ಮುನಿಗಳು ಆತನಿಗೆ ಭಾಗವತ ಪುರಾಣಗಳ ಕಥೆಗಳನ್ನು ಹೇಳುತ್ತಾರೆ. ಅರಸನು ತನ್ನ ರಾಣಿ ಇರಾವತಿಯೊಡಗೂಡಿ ದೇವರ ಭಜನೆಯಲ್ಲಿಯೇ ಆ ಏಳು ದಿನಗಳನ್ನು ಕಳೆಯುತ್ತಾನೆ.
ಶೃಂಗಿ ಮುನಿಯ ಶಾಪದಿಂದ ತಕ್ಷಕನು ಪೇಚಿಗೆ ಸಿಲುಕುತ್ತಾನೆ. ತನಗೂ ಪರೀಕ್ಷಿತನಿಗೂ ನೇರವಾಗಿ ಯಾವುದೇ ದ್ವೇಷ ಇಲ್ಲದಿದ್ದರೂ ವಿನಾಕಾರಣ ಧರ್ಮಿಷ್ಠನಾದ ಆ ಚಕ್ರವರ್ತಿ ಪರೀಕ್ಷಿತನನ್ನು ಕಚ್ಚಿ ಕೊಲ್ಲಬೇಕು. ಇಲ್ಲದಿದ್ದಲ್ಲಿ ಶೃಂಗಿ ಮುನಿಯ ಶಾಪ ಹುಸಿಯಾಗಿ ಆತನ ಕೋಪಕ್ಕೆ ತಾನು ಕಾರಣನಾಗಬೇಕಾಗುತ್ತದೆ ಎಂದು ಚಿಂತಿಸುತ್ತಾನೆ. ಏನು ಮಾಡಲಿ ಎಂಬುದಾಗಿ ಚಿಂತಿಸುತ್ತಾನೆ. ಆಗ ಅವನಿಗೆ ಈ ಹಿಂದೆ ಅರ್ಜುನನು ಖಾಂಡವ ವನವನ್ನು ದಹಿಸುವ ಸಂದರ್ಭದಲ್ಲಿ ಅನೇಕ ನಾಗಗಳ ಜೊತೆಯಲ್ಲಿ ತನ್ನ ಹೆಂಡತಿಯನ್ನು ಕೂಡಾ ಕೊಂದು ತನ್ನ ಮಗ ಅಶ್ವಸೇನನನ್ನು ಅರೆಗಡಿದುದು ನೆನಪಾಗುತ್ತದೆ. ಆ ದ್ವೇಷವನ್ನೇ ನೆಪವಾಗಿ ಇಟ್ಟುಕೊಂಡು ತಾನು ಇಂದು ಆ ಅರ್ಜುನನ ಮೊಮ್ಮಗನಾದ ಈ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತೇನೆ ಎಂಬುದಾಗಿ ಹೊರಡುತ್ತಾನೆ. 
ಆದರೆ ಪರೀಕ್ಷಿತನು ಇರುವ ಆ ರಕ್ಷಿತ ಗೃಹಕ್ಕೆ ಬಿಗಿಯಾದ ಭದ್ರತೆ ಇದೆ. ತನಗೆ ಒಳಗಡೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂಬುದು ತಕ್ಷಕನಿಗೆ ಅರಿವಾಗುತ್ತದೆ. ಅಷ್ಟರಲ್ಲಿ ಪರಿಚಾರಕರು ಅರಸನಿಗೆ ಹಣ್ಣುಗಳನ್ನು ಕೊಂಡೊಯ್ದು ಕೊಡುತ್ತಿರುವುದು ಆತನ ಗಮನಕ್ಕೆ ಬರುತ್ತದೆ. ತಕ್ಷಣ ಆತನು ಒಂದು ಉಪಾಯವನ್ನು ಮಾಡುತ್ತಾನೆ. ತಾನು ಒಂದು ಚಿಕ್ಕ ಹುಳುವಿನ ರೂಪ ಧರಿಸಿ ಆ ಹಣ್ಣಿನೊಳಗೆ ಸೇರಿಕೊಳ್ಳುತ್ತಾನೆ. ಅರಸನು ಆ ಹಣ್ಣನ್ನು ಕತ್ತರಿಸಿದಾಗ ಅದರಲ್ಲಿ ಹುಳ ಇರುವುದನ್ನು ನೋಡುತ್ತಾನೆ. ಪ್ರಾಜ್ಞನಾದ ಪರೀಕ್ಷಿತನಿಗೆ ಆ ಹುಳವೇ ತಕ್ಷಕ ಎಂಬುದು ವಿಧಿತವಾಗುತ್ತದೆ. ಹುಳದ ರೂಪದಲ್ಲಿದ್ದ ತಕ್ಷಕನು ಬೆಳೆ ಬೆಳೆದು ದೊಡ್ಡದಾಗಿ ನಿಜರೂಪ ಧರಿಸಿ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತಾನೆ.
ಸಾಯುವ ಸಂದರ್ಭದಲ್ಲಿ ಅರಸನು ದುಃಖಿಸುತ್ತಿರುವ ತನ್ನ ರಾಣಿಯಾದ ಇರಾವತಿಯನ್ನು ಕರೆದು “ನನ್ನೊಡನೆ ನೀನೂ ಕೂಡಾ ಸಹಗಮನ ಮಾಡಿಕೊಳ್ಳಬೇಡ , ನೀನು ಕ್ಷತ್ರಿಯಾಣಿಯಾಗಿ ನಿನ್ನ ಕರ್ತವ್ಯವನ್ನು ಮಾಡು , ಮಗನಾದ ಜನಮೇಜಯನು ಇನ್ನೂ ತುಂಬಾ ಚಿಕ್ಕವನು , ಏನೂ ಅರಿಯದವನು , ಆತನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡು , ನಂತರ ಅವನಿಗೆ ಪಟ್ಟವನ್ನು ಕಟ್ಟು , ನನ್ನ ಮರಣದ ಗುಟ್ಟನ್ನು ಅವನಿಗೆ ತಿಳಿಸಬೇಡ , ಸರ್ಪ ದಂಶನದಿಂದ ನಾನು ತೀರಿಕೊಂಡೆ ಎಂಬ ಸತ್ಯವನ್ನು ಯಾವುದೇ ಕಾರಣಕ್ಕೂ ಆತನಿಗೆ ತಿಳಿಸಬೇಡ , ತಿಳಿದರೆ ಸಹಜವಾಗಿಯೇ ಅವನಲ್ಲಿಯೂ ನಾಗಕುಲದ ಮೇಲೆ ವೈರತ್ವ ಬೆಳೆಯುತ್ತದೆ , ನಾಗದ್ವೇಷ ಒಳ್ಳೆಯದಲ್ಲ” ಎಂದು ಹೇಳಿ ಆತ ಪ್ರಾಣ ಬಿಡುತ್ತಾನೆ.

         ಪರೀಕ್ಷಿತನ ಮರಣಾ ನಂತರ ಆತನ ಮಗ ಜನಮೇಜಯನು ಪಟ್ಟವೇರುತ್ತಾನೆ. ಜನಮೇಜಯನು ಭರತ ಖಂಡವನ್ನು ಆಳಿದ ದ್ವಾಪರಾ ಯುಗದ ಕೊನೆಯ ಚಕ್ರವರ್ತಿಯಾಗಿದ್ದಾನೆ. ದ್ವಾಪರಾ ಯುಗವು ಮುಗಿದು ಕಲಿಯುಗವು ಪ್ರಾರಂಭವಾಗುವ ಆ ಯುಗಸಂಧಿ ಕಾಲದಲ್ಲಿ ಆಳಿಕೊಂಡಿದ್ದವನು ಜನಮೇಜಯ. ಹೀಗಾಗಿ ಕಲಿಯುಗದ ಪ್ರಥಮ ಚಕ್ರವರ್ತಿಯೂ ಅವನೇ ಆಗಿದ್ದಾನೆ. ಒಂದು ರೀತಿಯಲ್ಲಿ ಆತನೊಬ್ಬ ಯುಗ ಪ್ರವರ್ತಕ. ಚಿಕ್ಕಂದಿನಲ್ಲಿಯೇ ಚಕ್ರವರ್ತಿ ಪಟ್ಟವನ್ನು ಸ್ವೀಕರಿಸಿ ಹಲವು ವರ್ಷಗಳವರೆಗೆ ಭರತ ಖಂಡವನ್ನು ಆಳಿ ಬೆಳೆದು ದೊಡ್ಡವನಾಗಿದ್ದರೂ ಆತನಿಗೆ ತನ್ನ ತಂದೆಯ ಸಾವಿನ ರಹಸ್ಯವು ತಿಳಿದಿರಲಿಲ್ಲ. ಏಕೆಂದರೆ ಆತನ ತಾಯಿ ಇರಾವತಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಯಾರೂ ಕೂಡಾ ಆತನಿಗೆ ಆ ವಿಷಯವನ್ನು ತಿಳಿಸಿರಲಿಲ್ಲ. 

ಹೀಗಿರುವಾಗ ವೇದ ಮುನಿಗಳ ಆಶ್ರಮದಲ್ಲಿ ಆತನ ಶಿಷ್ಯನಾದ ಉತ್ತಂಕ ಎಂಬ ವಟುವೊಬ್ಬನು ವಿದ್ಯಾಭ್ಯಾಸವನ್ನು ಮೂರೈಸಿದ ಬಳಿಕ ತನ್ನ ಗುರುಗಳಿಗೆ ಗುರುಕಾಣಿಕೆಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಆದರೆ ವೇದ ಮುನಿಗಳು ಶಿಷ್ಯರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಆದರೂ ಉತ್ತಂಕನು ಬಂದು ಗುರುಗಳಿಗೆ ವಂದಿಸಿ “ಗುರುಗಳೇ ನಿಮ್ಮ ದಯೆಯಿಂದಲೇ ನಾನು ವಿದ್ಯೆಯನ್ನು ಕಲಿತೆ , ನಾನು ನಿಮಗೆ ಗುರುದಕ್ಷಿಣೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕೆಂಬುದನ್ನು ಹೇಳಿ , ತಂದು ಕೊಡುವೆ , ಅದನ್ನು ದಯವಿಟ್ಟು ಸ್ವೀಕರಿಸಬೇಕು” ಎನ್ನುತ್ತಾನೆ. ಆಗ ವೇದಮುನಿಗಳು “ನೀನು ಉತ್ತಮ ಪ್ರಜೆಯಾದರೆ ಅದೇ ನನಗೆ ಗುರುಕಾಣಿಕೆ , ನಾನು ಕಾಣಿಕೆಗಳನ್ನು ಸ್ವೀಕರಿಸುವುದಿಲ್ಲ , ಬೇಕಿದ್ದರೆ ನೀನು ಗುರುಪತ್ನಿಯನ್ನು ಕೇಳಿ ನೋಡು” ಎಂದು ಉತ್ತಂಕನನ್ನು ತನ್ನ ಹೆಂಡತಿಯೆಡೆಗೆ ಕಳುಹಿಸುತ್ತಾನೆ. 

ಉತ್ತಂಕನು ಗುರುಪತ್ನಿ ಇದ್ದೆಡೆಗೆ ಹೋಗಿ ವಂದಿಸಿ “ತಾಯಿ ನನ್ನ ವಿದ್ಯಾಭ್ಯಾಸ ಮುಗಿದಿದೆ , ನೀವು ನನ್ನನ್ನು ಮಗನಂತೆ ಸಾಕಿ ಸಲಹಿದ್ದೀರಿ , ನಾನು ಗುರುಕಾಣಿಕೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕು ಹೇಳಿ” ಎನ್ನುತ್ತಾನೆ. ಆಗ ಆಕೆಯು “ನಾನು ಪೂಜೆಗೆಂದು ಸುಮಂಗಲಿಯರನ್ನು ಆಹ್ವಾನಿಸಿದ್ದೇನೆ , ಅವರೆಲ್ಲ ಬರುವಾಗ ನಾನು ಬರಿ ಕಿವಿಯಲ್ಲಿ ಇರುವುದು ಸರಿಯಲ್ಲ , ಹೀಗಾಗಿ ಆ ಒಂದು ದಿನದ ಮಟ್ಟಿಗೆ ಪೌಷ್ಯ ರಾಜನ ಹೆಂಡತಿಯ ಕಿವಿಯ ಓಲೆಗಳನ್ನು ತಂದು ಕೊಡುವೆಯಾ” ಎಂದು ಕೇಳುತ್ತಾಳೆ. ಉತ್ತಂಕನು ಆದೀತು ಎಂದು ಹೇಳಿ ಅವಳಿಗೆ ವಂದಿಸಿ ಪೌಷ್ಯ ರಾಣಿಯಲ್ಲಿಗೆ ಹೋಗುತ್ತಾನೆ. ರಾಣಿಯು ಬಂದಿರುವ ವಟುವಿಗೆ ವಂದಿಸಿ ಉಪಚರಿಸಿ ಬಂದಿರುವ ಕಾರಣವನ್ನು ಕೇಳುತ್ತಾಳೆ. ಉತ್ತಂಕನು ವಿಷಯವನ್ನು ತಿಳಿಸಿದಾಗ , ರಾಣಿಗೆ ತುಂಬಾ ಸಂತೋಷವಾಗುತ್ತದೆ. “ಋಷಿ ಪತ್ನಿಯೋರ್ವಳು ನನ್ನ ಆಭರಣಗಳನ್ನು ಬಯಸಿದ್ದಾಳೆ ಎಂದರೆ ಅದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ , ಕೇವಲ ಒಂದು ದಿನದ ಮಟ್ಟಿಗಲ್ಲ ಶಾಶ್ವತವಾಗಿ ಅವುಗಳನ್ನು ಆ ಮುನಿ ಪತ್ನಿಗೆ ನೀಡುತ್ತೇನೆ , ಆದರೆ ಕೊಂಡು ಹೋಗುವಾಗ ಜಾಗ್ರತೆ , ಇವು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾದ ಆಭರಣಗಳಾಗಿವೆ , ಈ ಹಿಂದೆ ತಕ್ಷಕನು ಅವುಗಳನ್ನು ಅಪರಿಸಲು ಪ್ರಯತ್ನಿಸಿದ್ದಾನೆ , ಹೀಗಾಗಿ ವಿಶೇಷವಾಗಿ ಎಚ್ಚರವಹಿಸಿ” ಎಂದು ಹೇಳಿ ಉತ್ತಂಕನಿಗೆ ನವರತ್ನ ಖಚಿತವಾದ ಆ ಆಭರಣಗಳನ್ನು ನೀಡುತ್ತಾಳೆ.

ಉತ್ತಂಕನು ಆಭರಣಗಳನ್ನು ಗಂಟು ಕಟ್ಟಿಕೊಂಡು ಬರುವಾಗ ಪೌಷ್ಯ ರಾಣಿಯು ಹೇಳಿದಂತೆಯೇ ದಾರಿಯಲ್ಲಿ ತಕ್ಷಕನು ಅವನನ್ನು ಅಡ್ಡಯಿಸುತ್ತಾನೆ. ಫಣಿಗಳಿಗೆ ಮಣಿ ರತ್ನಗಳ ಮೇಲೆ ವ್ಯಾಮೋಹ ಜಾಸ್ತಿ ತಾನೇ ? ಹೀಗಾಗಿ ಅವನು ಉತ್ತಂಕನನ್ನು ವಂಚಿಸಿ ಅವನ ಬಳಿಯಿದ್ದ ಆಭರಣಗಳನ್ನು ಬಲಾತ್ಕಾರವಾಗಿ ಕೊಂಡೊಯ್ದು ಪಾತಾಳದಲ್ಲಿ ಬಚ್ಚಿಡುತ್ತಾನೆ. ಅಸಹಾಯಕನಾದ ಉತ್ತಂಕನು ಅಳುತ್ತಾನೆ , ಹೇಗಾದರೂ ಮಾಡಿ ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡು ನೇರವಾಗಿ ಹಸ್ತಿನಾವತಿಗೆ ಹೋಗುತ್ತಾನೆ. ಅಲ್ಲಿ ಅರಸನಾದ ಜನಮೇಜಯನನ್ನು ಗುಪ್ತವಾಗಿ ಭೇಟಿಮಾಡಿ ಆತನಿಗೆ ಆತನ ತಂದೆ ಪರೀಕ್ಷಿತನ ಮರಣ ರಹಸ್ಯವನ್ನು ತಿಳಿಸುತ್ತಾನೆ. ತನ್ನ ತಂದೆಯ ಮರಣಕ್ಕೆ ತಕ್ಷಕನೇ ಕಾರಣ ಎಂಬ ವಿಷಯವನ್ನು ತಿಳಿದ ಜನಮೇಜಯನು ಸಿಟ್ಟಿನಿಂದ ಹಾರಾಡುತ್ತಾನೆ. ಆಗ ಉತ್ತಂಕನು “ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳುವ ಇಚ್ಛೆ ನಿನಗಿದ್ದರೆ ಈ ಕೂಡಲೇ ಸರ್ಪಯಾಗವನ್ನು ಮಾಡು , ನಾಗಕುಲವನ್ನೇ ನಾಶ ಮಾಡು” ಎಂದು ಹೇಳಿ ಆತನಲ್ಲಿ ನಾಗದ್ವೇಷದ ಬೀಜವನ್ನು ಬಿತ್ತಿ ಹೊರಟುಹೋಗುತ್ತಾನೆ.

ತಾಯಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಎಷ್ಟೇ ಹೇಳಿದರೂ ಕೇಳದ ಜನಮೇಜಯನು ತಕ್ಷಕನ ಮೇಲೆ ಕುಪಿತನಾಗಿ ಸಂಪೂರ್ಣ ನಾಗಕುಲವನ್ನೇ ನಾಶಪಡಿಸುತ್ತೇನೆ ಎಂಬುದಾಗಿ ಸರ್ಪಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಜಗತ್ತಿನಲ್ಲಿ ಈ ಹಿಂದೆ ಯಾರೂ ಮಾಡದೇ ಇದ್ದ , ಮುಂದೆ ಕೂಡಾ ಯಾರೂ ಮಾಡದಂತಹ ಸರ್ಪಯಾಗವನ್ನು ಮಾಡಲು ಉದ್ಯುಕ್ತನಾಗುತ್ತಾನೆ. ಅದಕ್ಕಾಗಿ ಬೃಹತ್ ಯಾಗ ಶಾಲೆಯನ್ನು ನಿರ್ಮಿಸಿ , ಋಷಿ ಮುನಿಗಳನ್ನು ಬ್ರಾಹ್ಮಣರನ್ನೆಲ್ಲ ಆಮಂತ್ರಿಸಿ , ಬೇಡಿದ ವಿಪ್ರರಿಗೆ ಅವರಿಗೆ ಬೇಕಾದುದನ್ನು ದಾನ ಮಾಡುತ್ತಾ ವಿಜೃಂಭಣೆಯಿಂದ ಯಾಗವನ್ನು ನಡೆಸುತ್ತಾನೆ. ಅಧ್ವರ್ಯುವಾಗಿ ತಾನೇ ಕುಳಿತುಕೊಳ್ಳುತ್ತಾನೆ. ಪುರೋಹಿತರು ಮಂತ್ರೋಚ್ಛಾರಣೆ ಮಾಡಿ ಆಹ್ವಾನಿಸಿದಂತೆ ಮಂತ್ರದ ವಶೀಕರಣಕ್ಕೆ ಸಿಲುಕಿದ ನಾಗಗಳು ಒಂದೊಂದಾಗಿ ಬಂದು ಯಜ್ಞಕುಂಡಕ್ಕೆ ಬಿದ್ದು ಆಹುತಿಯಾಗತೊಡಗುತ್ತವೆ.

ಹಲವು ನಾಗ ಸಂತತಿಗಳು ಅಳಿದು ಹೋಗುತ್ತವೆ. ಎಲ್ಲಾ ನಾಗಗಳು ಸುಟ್ಟು ಹೋದರೂ ತಕ್ಷಕನ ಸುಳಿವೇ ಇರಲಿಲ್ಲ. ಆತನನ್ನು ಸ್ವರ್ಗದಲ್ಲಿ ದೇವೇಂದ್ರನು ರಕ್ಷಿಸಿ ಹಿಡಿದಿಟ್ಟುಕೊಂಡಿದ್ದ. ಇದನ್ನು ಅರಿತ ಪುರೋಹಿತರು “ದೇವೇಂದ್ರ ಸಹಿತನಾಗಿ ತಕ್ಷಕನು ಬರಲಿ” ಎಂಬುದಾಗಿ ಮಂತ್ರ ಉಚ್ಛರಿಸುತ್ತಾರೆ. ಹೆದರಿದ ದೇವೇಂದ್ರ ತಾನು ತಪ್ಪಿಸಿಕೊಳ್ಳುತ್ತಾನೆ. ಇನ್ನೇನು ತಕ್ಷಕ ಬಂದು ಬೆಂಕಿಯಲ್ಲಿ ಬೀಳುತ್ತಾನೆ ಎಂಬಾಗ , ಆಸ್ತೀಕನೆಂಬ ವಟುವು ಬಂದು ತಡೆಯುತ್ತಾನೆ. ಜನಮೇಜಯನಿಗೆ ಕೋಪ ಬರುತ್ತದೆ. “ಎಲೈ ವಟುವೇ , ನಿನಗೇನು ಬೇಕೋ ಕೇಳು , ಕೊಡುವೆ , ಯಾಗವನ್ನು ನಿಲ್ಲಿಸಬೇಡ” ಎನ್ನುತ್ತಾನೆ. ಆಗ ಆಸ್ತೀಕನು ಜನಮೇಜಯನನ್ನು ಸಂತೈಸಿ , ಆತನ ತಂದೆಯ ಮರಣದ ನಿಜ ವೃತ್ತಾಂತವನ್ನು ತಿಳಿಸುತ್ತಾನೆ. “ತಕ್ಷಕನದ್ದೇನೂ ತಪ್ಪಿರಲಿಲ್ಲ , ಅವನು ಕಚ್ಚುವುದಕ್ಕೆ ಮುನಿಯ ಶಾಪವೇ ಕಾರಣ. ಹಾಗಂತ ಮುನಿಯದ್ದೂ ತಪ್ಪಿರಲಿಲ್ಲ. ಅವನು ಶಪಿಸಲು ನಿನ್ನ ತಂದೆ ಆತನ ತಂದೆಗೆ ಮಾಡಿದ ಅಪಚಾರವೇ ಕಾರಣ. ಮತ್ತೆ ನಿನ್ನ ತಂದೆಯದ್ದೂ ತಪ್ಪಿರಲಿಲ್ಲ. ಆತ ಹಾಗೆ ತಪ್ಪಿ ನಡೆಯಲು ಕಲಿಯ ಪ್ರೇರಣೆಯೇ ಕಾರಣ. ಇದೆಲ್ಲವೂ ಕಲಿ ಕಾಲದ ಮಹಿಮೆ. ಆದ್ದರಿಂದ ನೀನು ಯಜ್ಞವನ್ನು ನಿಲ್ಲಿಸು. ಸುಮ್ಮನೇ ನಾಗ ಶಾಪಕ್ಕೆ ಒಳಗಾಗಬೇಡ” ಎನ್ನುತ್ತಾನೆ.

ಅಂತೆಯೇ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸುತ್ತಾನೆ. ಸರ್ಪಗಳಲ್ಲಿ ತಕ್ಷಕನ ಕುಲವೊಂದು ಉಳಿಯುತ್ತದೆ. ಸರ್ಪಯಾಗವನ್ನು ನಿಲ್ಲಿಸಿದ ತರುವಾಯ ಜನಮೇಜಯನು ತಕ್ಷಕನ ಕ್ಷಮೆ ಯಾಚಿಸುತ್ತಾನೆ. ತಕ್ಷಕನು ಆತನನ್ನು ಕ್ಷಮಿಸಿದರೂ ಅಷ್ಟರಲ್ಲಾಗಲೇ ಹಲವು ನಾಗ ಕುಲಗಳು ದಹಿಸಿ ಹೋಗಿದ್ದರಿಂದ ಜನಮೇಜಯನಿಗೆ ನಾಗದೋಷ ಬರುತ್ತದೆ. ಪರಿಣಾಮವಾಗಿ ಆತನನ್ನು ಕುಷ್ಟರೋಗವು ಬಾಧಿಸುತ್ತದೆ. ಮುಂದೆ ಅದಕ್ಕೆ ಪರಿಹಾರ ಸರ್ಪ ಶಾಂತಿ ಮಾಡಿಸಿಕೊಂಡು  ಹಲವು ಕಾಲಗಳವರೆಗೆ ಜನಮೇಜಯನು ಈ ಕಲಿಯುಗದಲ್ಲಿಯೂ ಚಕ್ರವರ್ತಿಯಾಗಿ ಮೆರೆಯುತ್ತಾನೆ. 

ಹೀಗೆ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಅದನ್ನೇ ನಾವು ನಾಗರ ಪಂಚಮಿ ಎಂಬುದಾಗಿ ಆಚರಿಸುತ್ತೇವೆ. ಅಷ್ಟಕುಲ ನಾಗಗಳಾದ ಅನಂತ(ಶೇಷ) , ವಾಸುಕಿ , ಪದ್ಮ , ಮಹಾಪದ್ಮ , ತಕ್ಷಕ , ಕುಲೀಕ , ಕಾರ್ಕೋಟಕ ಮತ್ತು ಶಂಖಪಾಲ ಇವುಗಳನ್ನು ನಾವು ಆ ದಿನ ಪೂಜಿಸುತ್ತೇವೆ.  ಅರಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ನಾಗದೇವರಿಗೆ ಅರ್ಪಿಸುತ್ತೇವೆ. ಹಸಿಹಾಲು , ತುಪ್ಪ , ಸಕ್ಕರೆಯನ್ನು ನಾಗದೇವರ ಮೂರ್ತಿಗೆ ಅರ್ಪಿಸುತ್ತೇವೆ.  ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗುತ್ತೇವೆ.

Friday, July 24, 2020

12 ಆಧ್ಯಾತ್ಮಿಕ ನಿಯಮಗಳು

1.ಬೃಹತ ನಿಯಮ.
ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಬರುತ್ತದೆ. ನಾವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ.

2.ಸೃಷ್ಟಿಯ ನಿಯಮ.
ಜಗತ್ತಿನಲ್ಲಿ ತಾನಾಗಿ ತಾನೇ ಯಶಸ್ಸು ಸಿಗುವುದಿಲ್ಲ ಅಥವಾ ಬರುವುದಿಲ್ಲ, ಪ್ರತಿಯೊಂದು ಯಶಸ್ಸು ನಮ್ಮ ಪರಿಶ್ರಮದಿಂದಲೇ ಸಿಗುವುದು.

3.ನಮ್ರತೆಯ ನಿಯಮ.
ಮೊದಲು ನಾವು ನಮ್ಮ ತಪ್ಪನ್ನು ತಿದ್ದಿಕೊಂಡರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ.

4.ಅಭಿವೃದ್ಧಿಯ ನಿಯಮ.
ನಮ್ಮನ್ನು ನಾವು ಬದಲಾಯಿಸಿಕೊಂಡರೆ ಮಾತ್ರ ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಸಾಗುತ್ತದೆ.ಶ್ರಮ ಪಟ್ಟು ಕೆಲಸ ಮಾಡಬೇಕು, ಸೋಮಾರಿಗಳಾಗಬಾರದು.

5.ಜವಾಬ್ದಾರಿಯ ನಿಯಮ.
ನಮ್ಮ ಜೀವನಕ್ಕೆ ನಾವೇ ಹೊಣೆ,ಬೇರೆಯವರನ್ನು ದೂಷಿಸುವುದು ಸರಿಯಲ್ಲ.

6.ಸಂಪರ್ಕ ನಿಯಮ.
ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಸದಾ ಸಂಪರ್ಕದಲ್ಲಿರುತ್ತದೆ.ನಮ್ಮ ನಿನ್ನೆಯ ಕರ್ಮಗಳು ಇಂದು, ಮತ್ತು ಇಂದಿನ ಕರ್ಮಗಳು ನಾಳೆ ಅನುಭವಿಸುತ್ತಿರುತ್ತೇವೆ.

7.ಗಮನದ ನಿಯಮ.
ನಾವು ಎರಡೆರೆಡು ಕೆಲಸಗಳ ಮೇಲೆ ಗಮನ ವಹಿಸುವುದು ವ್ಯರ್ಥ. ಮಾಡುವ ಒಂದು ಕೆಲಸ ಅಥವಾ ಕಾರ್ಯದಲ್ಲಿ ಗಮನವಿರಲಿ.

8.ಅತಿಥ್ಯದ ನಿಯಮ.
ನಮ್ಮ ನೆಡವಳಿಕೆ , ನಮ್ಮ ಆಚಾರ , ವಿಚಾರ ಹಾಗೂ ಚಿಂತನೆಗೆ ಕನ್ನಡಿ ಇದ್ದಂತೆ.

9.ಇಂದು ಮತ್ತು ಈಗಿನ ನಿಯಮ.
ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು ಭೂತ -ಭವಿಷ್ಯದ ಬಗ್ಗೆ ಅಲ್ಲ.

10.ಪರಿವರ್ತನೆಯ ನಿಯಮ.
ಹಿಂದಿನ ಕರ್ಮಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ನಾವು ಪರಿವರ್ತನೆಯಾಗಲು ಪ್ರಯತ್ನಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.

11.ತಾಳ್ಮೆಯ ನಿಯಮ.
ತಾಳ್ಮೆ ,ಸಹನೆ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು.ಇವು ಜೀವನದಲ್ಲಿ ಬಹಳ ಮುಖ್ಯ.

12.ಯಶಸ್ಸಿನ ನಿಯಮ.
ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿ ಕಾಣುತ್ತದೆ.ನಾವು ಜೀವನದಲ್ಲಿ ಯಶಸ್ಸನ್ನು ಒಮ್ಮೆ ಗಳಿಸಲು ಪ್ರಾರಂಭಿಸಿದರೆ ನಮ್ಮ ಪರಿಶ್ರಮ ಲೆಕ್ಕಕ್ಕೆ ಬರುವುದಿಲ್ಲ.ಆ ಯಶಸ್ಸಿನ ಖುಷಿಯ ಮುಂದೆ ಎಲ್ಲ ಪರಿಶ್ರಮವೂ ,ಅದರ ನೋವು, ನಾವು ಪಟ್ಟ ಕಷ್ಟ ಎಲ್ಲವೂ ಮರೆತು ಹೋಗುತ್ತದೆ .

Thursday, July 23, 2020

Odisha in News

❣ Hockey World Cup 2023 – Rourkela + Bhubaneshwar 

❣ e-learning mobile App Madhu

❣ Suraj award to promote organ donation

❣ Ek Bharat, Shreshtha Bharat - Odisha + Maharashtra

❣ Drink from tap mission with UNICEF

❣ ABADHA scheme

❣ PEETHA scheme / Kalia scheme. 

❣ Mascot ‘Tiki Mausi’

❣ 21st Commonwealth Table Tennis Championship

❣ National Tribal Craft Mela- 2019 - Bhuvaneshwar

❣ 39th World Congress of Poets - Bhuvaneshwar

❣Jalsathi" programme.

❣ Khelo India University Games 2020 - Bhubaneshwar Odisha

Tuesday, July 21, 2020

Change Your Limiting beliefs

🍃🍂🍃🍂🍃🍂🍃🍂🍃🍂🍃🍂🍃🍂🍃🍂

Change Your Limiting beliefs

"I can't"
"I am not"
"It's too hard"
"It's too late"
"I will fail"
"Nobody wants me"
"It won't sell"
"I don't know how"
"Money is difficult to make"
"Life is hard"
" I can't succeed here"
"I am not smart enough"
These,and many more limiting beliefs will immobilize, stagnate and limit your life. They will keep you in a rut. Your experiences will justify them. And that will keep you in a circle of failure.
Change them today.
Begin by thinking positive thoughts. Replace all your negative thoughts with positive ones☝️ 
For instance if you think 'You can't' replace it with 'I can' If you think 'making money is hard' replace it with ' It's easy to make money. I am easily making lots of money. I'm a money magnet!'
Verbalize positive thoughts. Say it out. I am good. I am intelligent. I am a celebrity. I can do all things through God that strengthens me😇 I am a multi-billionaire. I am smart.
Start re-configuring your mind with empowering thoughts and you will see a new you emerging! You were born to do great things in life!

Say YES to Life!🤓

It's in you

🍃🍂🍃🍂🍃🍂🍃🍂🍃🍂🍃🍂🍃🍂🍃🍂

Monday, July 20, 2020

Happiness is a state of mind

🍃🍂🍃🍂🍃🍂🍃🍂🍃🍂🍃🍂🍃🍂🍃🍂

Happiness is a state of mind

One is born in a first class hospital, 
the other is delivered at home, 
Both survived.

One went to a private primary school, 
the other to a public school, 
Both ended in the same high school.

One woke up from the bed, 
the other woke up on the floor, 
Both had a peaceful sleep.

One has expensive attire, 
the other simple and cheap, 
Both still cover their body.

One ate fried rice and Curry, 
the other ate home made rice & dal, 
Both filled their hunger.

One drives a Mercedes, 
the other uses public transport, 
Both reached their destination.

One may be reading this post from a iPhone, 
the other on an ordinary Smart phone,  
Both can see the same message. 

Lifestyle is not a competition, 
Various lanes lead to the same destination. 

Just because our neighbour has amassed material posessions, 
it does not mean that we are a failure.

Happiness doesn't come from having everything, 
but making the best out of what we have, 
it's all about how we see ourselves.

Happiness is not having what we like. 
Happiness is liking what we have and learning to make the most of it by giving it!!

🍃🍂🍃🍂🍃🍂🍃🍂🍃🍂🍃🍂🍃🍂🍃🍂

ಬ್ರಹ್ಮ ಸಮಾಜ

ಬ್ರಹ್ಮ ಸಮಾಜ

ಸ್ಥಾಪಕ:-ರಾಜಾ ರಾಮ್ ಮೋಹನ್ ರಾಯ್ 

ಸ್ಥಾಪನೆಯಾದ ವರ್ಷ:-1828

1814 ರಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು

1819 ರಲ್ಲಿ ಆತ್ಮೀಯ ಸಭಾ ಸ್ಥಗಿತವಾಯಿತು ನಂತರ 1828 ರಲ್ಲಿ ಬ್ರಹ್ಮ ಸಭಾ ಸ್ಥಾಪಿಸಿದರು

1829ರಲ್ಲಿ ಬ್ರಹ್ಮ ಸಮಾಜ ಎಂದು ಮರು ನಾಮಕರಣಗೊಂಡಿತು

ಸತಿ ಪದ್ದತಿ.ಜಾತಿ ಪದ್ದತಿ‌.ಮೂರ್ತಿ ಪೂಜೆ.ಬಹುಪತ್ನಿತ್ವ.ಬಾಲ್ಯ ವಿವಾಹ ಹಾಗೂ ಎಲ್ಲ ತರಹದ ಮೂಢನಂಬಿಕೆಗಳನ್ನು ಬ್ರಹ್ಮ ಸಮಾಜ ವಿರೋಧಿಸಿತು

ಸತಿ ಪದ್ದತಿಯನ್ನು ನಿರ್ಮೂಲಗೊಳಿಸಲು ಬ್ರಿಟಿಷ್ ಸರ್ಕಾರವನ್ನು ಕೋರಿದರು ಸತಿ ಪದ್ದತಿಯ ವಿರುದ್ದದ ರಾಜಾ ರಾಮ್ ಮೋಹನ್ ರಾಯರ ಹೋರಾಟದ ಫಲವಾಗಿ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಸತಿ ಪದ್ದತಿಯು ಕಾನೂನು ಬಾಹಿರ ಎಂದು ಘೋಷಿಸಿದನು

ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

ಸಂವಾದ ಕೌಮುದಿ ಪತ್ರಿಕೆ ಆರಂಬಿಸಿ ಅದರ ಮೂಲಕ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು

ಇವರು ಇಂಗ್ಲೀಷ್ ಶಿಕ್ಷಣವನ್ನು ಪ್ರತಿಪಾದಿಸಿದರು 

ವೇದಾಂತ ಕಾಲೇಜನ್ನು ಸ್ಥಾಪಿಸಿದರು


👇👇👇👇👇👇👇👇
ಪ್ರಾರ್ಥನಾ ಸಮಾಜ

ಸ್ಥಾಪಕ:- ಆತ್ಮರಾಮ್ ಪಾಂಡುರಂಗ

ಸ್ಥಾಪನೆಯಾದ ವರ್ಷ:-1867

ಇವರು ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

ನಿರ್ಗತಿಕರಿಗೆ ಮತ್ತು ಅನಾಥರಿಗೆ ಆಶ್ರಮಗಳನ್ನು ಸ್ಥಾಪಿಸಿದರು

ವಿಧವೆಯರ ಉದ್ಧಾರಕ್ಕಾಗಿ ಶಾಲೆಗಳನ್ನು ತೆರೆದರು


👇👇👇👇👇👉
ಸತ್ಯಶೋಧಕ ಸಮಾಜ

ಸ್ಥಾಪಕ:-ಮಹಾತ್ಮ ಜ್ಯೋತಿಬಾ ಪುಲೆ

ಸ್ಥಾಪನೆಯಾದ ವರ್ಷ:-1873

ಮಹಾರಾಷ್ರದಲ್ಲಿ ಆರಂಭವಾದ ಬ್ರಾಹ್ಮನೇತರ ಚಳುವಳಿ

ಅಸ್ಪ್ರಷ್ಯ.ಅನಾಥರಿಗಾಗಿ.ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು

ಬ್ರಾಹ್ಮಣ ಪುರೋಹಿತಶಾಹಿಯನ್ನು ಖಂಡಿಸಿದರು

ಗುಲಾಮಗಿರಿ ಎಂಬ ಕ್ರತಿ ರಚಿಸಿದರು

ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಪ್ರಾರಂಬಿಸಿದರು

1863 ರಲ್ಲಿ ಬಾಲ ವಿಧವೆಯರ ಉದ್ಧಾರಕ್ಕಾಗಿ ಪುನರ್ ವಸತಿ ಕೇಂದ್ರ ತೆರೆದರು

ಪುಲೆಯವರು ಅಂಬೇಡ್ಕರ್ ಅವರ ತಾತ್ವಿಕ ಗುರುವಾಗಿದ್ದರು

Saturday, July 18, 2020

ಪ್ರಪಂಚದ ದೇಶಗಳು ಮತ್ತು ರಾಜಧಾನಿ

1. ಅಫ್ಘಾನಿಸ್ತಾನ -ಕಾಬೂಲ್
2. ಅಕ್ರೋತಿರಿ ಮತ್ತು ಧೆಕೆಲಿಯಾ- ಎಪಿಸ್ಕೋಪಿ ಕಂಟೋನ್ಮೆಂಟ್
3. ಅಲ್ಬೇನಿಯಾ -ಟಿರಾನಾ
4. ಅಲ್ಜೀರಿಯಾ -ಅಲ್ಜೀರಿಸ್
5. ಅಮೇರಿಕನ್ ಸಮೋವಾ ಪಾಗೋ- ಪಾಗೋ
6. ಅಂಡೋರಾ- ಅಂಡೋರಾ ಲಾ ವೆಲ್ಲಾ
7. ಅಂಗೋಲಾ- ಲುಆಂಡಾ
8. ಆಂಗ್ವಿಲಾ- ದಿ ವ್ಯಾಲ್ಲಿ
9. ಆಂಟಿಗುವಾ ಮತ್ತು ಬಾರ್ಬಡಾ -ಸೇಂಟ್ ಜಾನ್ಸ್
10. ಅರ್ಜೆಂಟೀನಾ- ಬ್ಯುನೋಸ್ ಐರಿಸ್
11. ಅರ್ಮೇನಿಯಾ- ಯೆರೆವಾನ್
12. ಅರುಬಾ ಓರನ್- ಜೆಸ್ತಾದ್
13. ಆಸ್ಟ್ರೇಲಿಯಾ -ಕ್ಯಾನ್ಬೆರಾ
14. ಆಸ್ಟ್ರಿಯಾ- ವಿಯೆನ್ನಾ
15. ಅಝರ್ಬೆಜಾನ್- ಬಾಕು
16. ಬಹಾಮಾಸ್- ನಾಸ್ಸಾಉ
17. ಬಹ್ರೇನ್ -ಮನಾಮಾ
18. ಬಾಂಗ್ಲಾದೇಶ್ -ಢಾಕಾ
19. ಬಾರ್ಬಡೋಸ್ -ಬ್ರಿಡ್ಜಟೌನ್
20. ಬೆಲಾರೂಸ್ ಮಿನ್ಸ್ಕ್
21. ಬೆಲ್ಜಿಯಮ್- ಬ್ರುಸ್ಸೆಲ್ಸ್
22. ಬೆಲಿಝ್ -ಬೆಲ್ಮೊಪಾನ್
23. ಬೆನಿನ್ ಪೊರ್ಟೋ-ನೋವೋ
24. ಬರ್ಮುಡಾ -ಹ್ಯಾಮಿಲ್ಟನ್
25. ಭೂತಾನ್ -ಥಿಂಪು
26. ಬೊಲಿವಿಯಾ -ಸುಕ್ರೆ / ಲಾ ಪಾಝ್
27. ಬೋಸ್ನಿಯಾ ಮತ್ತು ಹರ್ಝೆಗೋವಿನಾ- ಸರಜೆವೋ
28. ಬೋಟ್ಸ್ವಾನಾ -ಗೆಬರೋನ್
29. ಬ್ರಾಝಿಲ್ -ಬ್ರಾಸಿಲಿಯಾ
30. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್- ರೋಡ್ ಟೌನ್
31. ಬ್ರುನಿ ಬಂದಾರ್ ಸೇರಿ -ಬೇಗವಾನ್
32. ಬಲ್ಗೇರಿಯಾ -ಸೋಫಿಯಾ
33. ಬರ್ಕಿನಾ ಫಾಸೋ- ಉಆಗಡೌಗು
34. ಬುರುಂಡಿ- ಬುಜುಂಬುರಾ
35. ಕಾಂಬೋಡಿಯಾ- ಫೆನೋಮ್ ಪೆನ್
36. ಕ್ಯಾಮರೂನ್- ಯಾಂಡೇ
37. ಕೆನಡಾ -ಒಟ್ಟಾವಾ
38. ಕೇಪ್ ವರ್ಡ್- ಪ್ರೈಯಾ
39. ಕೇಮನ್ ಐಲ್ಯಾಂಡ್ಸ್ -ಜಾರ್ಜ್ ಟೌನ್
40. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್- ಬಾಂಗೈ
41. ಚಾಡ್ ಎನ್ ’ -ಜಮೇನಾ
42. ಚಿಲಿ -ಸ್ಯಾಂಟಿಯಾಗೋ
43. ಕ್ರಿಸ್ ಮಸ್ ಐಲ್ಯಾಂಡ್- ಫ್ಲಾಯಿಂಗ್ ಫಿಶ್ ಕೋವ್
44. ಕೊಕೋಸ್ ಐಲ್ಯಾಂಡ್ – ವೆಸ್ಟ್ ಐಲ್ಯಾಂಡ್
45. ಕೊಲಂಬಿಯ- ಬೊಗೊಟಾ
46. ಕೊಮೊರೋಸ್- ಮೊರೊನಿ
47. ಕುಕ್ ಐಲ್ಯಾಂಡ್ಸ್- ಅವರುಆ
48. ಕೋಸ್ಟಾ ರಿಕಾ- ಸ್ಯಾನ್ ಜೋಸ್
49. ಕ್ರೊಯೇಷಿಯಾ- ಝಾಗ್ರೇಬ್
50. ಕ್ಯೂಬಾ- ಹವಾನಾ
51. ಸಿಪ್ರಸ್- ನಿಕೋಸೊಯಾ
52. ಝೆಕ್ ಗಣರಾಜ್ಯ -ಪ್ರೇಗ್
53. ಕೋಟ್ ಡೆ ಐವರಿ- ಯಾಮೊಸೊಕ್ರೋ
54. ಕಾಂಗೋ ಪ್ರಜಾ ಗಣರಾಜ್ಯ -ಕಿನ್ಸ್ಹಾಸಾ
55. ಡೆನ್ಮಾರ್ಕ್ -ಕೋಪನ್ ಹೇಗನ್
56. ಜಿಬೌತಿ -ಜಿಬೌತಿ
57. ಡೊಮಿನಿಕಾ -ರೊಸ್ಯು
58. ಡೊಮಿನಿಕಾ ಗಣರಾಜ್ಯ-ಸ್ಯಾಂಟೋ ಡೊಮಿಂಗೋ
59. ಪೂರ್ವ ತಿಮೋರ್ -ಡಿಲಿ
60. ಇಕ್ವೆಡಾರ್- ಕ್ವಿಟೋ
61. ಈಜಿಪ್ಟ್ -ಕೈರೋ
62. ಎಲ್ ಸಾಲ್ವಡೋರ್- ಸಾನ್ ಸಾಲ್ವಡೋರ್
63. ಎಕ್ವೆಟೋರಿಯಲ್ ಗಿನಿಯಾ – ಮಲಬೊ
64. ಎರಿತ್ರಿಯಾ -ಅಸ್ಮಾರಾ
65. ಎಸ್ಟೋನಿಯಾ- ಟಾಲಿನ್
66. ಇಥಿಯೋಪಿಯಾ- ಆಡಿಸ್ ಅಬಾಬಾ
67. ಫಾಲ್ಕಲ್ಯಾಂಡ್ ದ್ವೀಪಗಳು- ಸ್ಟ್ಯಾನ್ಲಿ
68. ಫೆರೋ ದ್ವೀಪಗಳು -ಟೋರ್ಶ್ವಾನ್
69. ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ – ಪಾಲಿಕಿರ್
70. ಫಿಜಿ -ಸುವಾ
71. ಫಿನ್ ಲ್ಯಾಂಡ್- ಹೆಲ್ಸಿಂಕಿ
72. ಫ್ರಾನ್ಸ್- ಪ್ಯಾರಿಸ್
73. ಫ್ರೆಂಚ್ ಪಾಲಿನೇಷಿಯಾ- ಪಪೆಟ
74. ಗಬೊನ್-ಲಿಬ್ರವಿಲ್ಲೆ
75. ಗಾಂಬಿಯಾ- ಬಂಜುಲ್
76. ಜಾರ್ಜಿಯಾ- ಬಿಲಿಸಿ
77. ಜರ್ಮನಿ -ಬರ್ಲಿನ್
78. ಘಾನಾ- ಆಕ್ರಾ
79. ಜಿಬ್ರಾಲ್ಟರ್- ಜಿಬ್ರಾಲ್ಟರ್
80. ಗ್ರೀಸ್- ಅಥೆನ್ಸ್
81. ಗ್ರೀನ್ ಲ್ಯಾಂಡ್ -ನೂಕ್
82. ಗ್ರೆನಾಡಾ -ಸೇಂಟ್ ಜಾರ್ಜ್
83. ಗ್ವಾಮ್ -ಹಗತ್ನಾ
84. ಗ್ವಾಟೆಮಾಲಾ -ಗ್ವಾಟೆಮಾಲಾ ನಗರ
85. ಗೆರ್ನ್ಸೆ -ಸೇಂಟ್ ಪೀಟರ್ ಪೋರ್ಟ್
86. ಗಿನಿಯಾ- ಕೊನಾಕ್ರಿ
87. ಗಿನಿಯಾ- ಬಿಸಾಉ ಬಿಸಾಉ
88. ಗಯಾನಾ- ಜಾರ್ಜ್ ಟೌನ್
89. ಹೈಟಿ ಪೋರ್ಟ್- ಔ ಪ್ರಿನ್ಸ್
90. ಹೊಂಡುರಾಸ್- ತೆಗುಸಿಗಲ್ಪಾ
91. ಹಂಗರಿ- ಬುಡಾಪೆಸ್ಟ್
92. ಐಸ್ ಲ್ಯಾಂಡ್ -ರೆಯ್ಕಜಾವಿಕ್
93. ಭಾರತ -ನವದೆಹಲಿ
94. ಇಂಡೋನೇಷಿಯಾ -ಜಕಾರ್ತಾ
95. ಇರಾನ್- ತೆಹರಾನ್
96. ಇರಾಕ್ -ಬಾಗ್ದಾದ್
97. ಐರ್ ಲ್ಯಾಂಡ್- ಡಬ್ಲಿನ್
98. ಐಲ್ ಆಫ್ ಮ್ಯಾನ್ -ಡಗ್ಲಾಸ್
99. ಇಸ್ರೇಲ್- ಜೆರುಸಲೇಮ್
100. ಇಟಲಿ- ರೋಮ್
101. ಜಮೈಕಾ -ಕಿಂಗಸ್ಟನ್
102. ಜಪಾನ್- ಟೊಕಿಯೋ
103. ಜರ್ಸಿ- ಸೇಂಟ್ ಹೀಲರ್
104. ಜೋರ್ಡಾನ್ -ಅಮ್ಮಾನ್
105. ಕಝಕಿಸ್ತಾನ್- ಅಸ್ತಾನಾ
106. ಕೀನ್ಯಾ- ನೈರೋಬಿ
107. ಕಿರಿಬಾತಿ -ದಕ್ಷಿಣ ತರಾವಾ
108. ಕೊಸೊವೋ- ಪ್ರಿಸ್ಟಿನಾ
109. ಕುವೈತ್- ಕುವೈತ್ ನಗರ
110. ಕಿರ್ಗಿಸ್ತಾನ್- ಬಿಶ್ಕೇಕ್
111. ಲಾವೊಸ್- ವಿಯೆನ್ಶಿಯೇನ್
112. ಲಾತ್ವಿಯಾ- ರಿಗಾ
113. ಲೆಬನಾನ್ -ಬೀರತ್
114. ಲೆಸೋತೊ- ಮಾಸೇರು
115. ಲೈಬೀರಿಯಾ- ಮೊನ್ರೋವಿಯಾ
116. ಲಿಬಿಯಾ- ತ್ರಿಪೋಲಿ
117. ಲೀಶೆನ್ ಸ್ಟೈನ್ – ವಾಡುಝ್
118. ಲಿಥುಯೇನಿಯಾ- ವಿಲ್ನಿಯಸ್
119. ಲುಕ್ಸೆಂಬರ್ಗ್ -ಲುಕ್ಸೆಂಬರ್ಗ್ ನಗರ
120. ಮಸಿಡೋನಿಯಾ- ಸ್ಕೋಜೆ
121. ಮಡಗಾಸ್ಕರ್- ಅಂಟಾನನರಿವೊ
122. ಮಾಲಾವಿ -ಲಿಲೊಂಗ್ವೆ
123. ಮಲೇಷಿಯಾ- ಕೌಲಾಲಂಪುರ /
ಪುತ್ರಾಜಯಾ
124. ಮಾಲ್ಡೀವ್ಸ್ -ಮಾಲೆ
125. ಮಾಲಿ- ಬಮಾಕೊ
126. ಮಾಲ್ಟಾ -ವೆಲೆಟ್ಟಾ
127. ಮಾರ್ಷಲ್ ದ್ವೀಪಗಳು- ಮಜುರೊ
128. ಮಾರಿಷಿಯಾನಾ- ನೌಕ್ಚೋಟ್
129. ಮಾರಿಷಿಯಸ್ -ಪೋರ್ಟ್ ಲೂಯಿಸ್
130. ಮೇಯೊಟ್ -ಮಾಮೌಡ್ಝು
131. ಮೆಕ್ಸಿಕೋ -ಮೆಕ್ಸಿಕೋ ನಗರ
132. ಮಾಲ್ಡೋವಾ- ಚಿಸಿನಾಉ
133. ಮೊನಾಕೋ- ಮೊನಾಕೊ
134. ಮಂಗೋಲಿಯಾ- ಉಲಾನ್ ಬತಾರ್
135. ಮಾಂಟೆನೆಗ್ರೋ- ಪೊಡ್ಗೋರಿಕಾ
136. ಮಾಂಟ್ಸೆರಾಟ್- ಪ್ಲೈಮೌಥ್
137. ಮೊರೊಕ್ಕೋ -ರಾಬಾತ್
138. ಮಾಝಾಂಬಿಕ್- ಮಾಪುಟೋ
139. ಮಯನ್ಮಾರ್- ನೇಪಿಡಾ
140. ನಮೀಬಿಯಾ -ವಿಂಢೋಕ್
141. ನೌರು- ಯಾರೆನ್
142. ನೇಪಾಳ -ಕಠ್ಮಂಡು
143. ನೆದರ್ ಲ್ಯಾಂಡ್ಸ್- ಆ್ಯಮ್
ಸ್ಟರಡಾಮ್
144. ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್- ವಿಲ್ಲೆಮಸ್ಟಾಡ್
145. ನ್ಯೂ ಕ್ಯಾಲೆಡೋನಿಯಾ -ನೌಮಿಯಾ
146. ನ್ಯೂಝೀಲ್ಯಾಂಡ್,- ವೆಲಿಂಗ್ಟನ್
147. ನಿಕಾರಾಗುಆ- ಮನಾಗುಆ
148. ನೈಗರ್- ನಿಯಾಮಿ
149. ನೈಜೀರಿಯಾ- ಅಬುಜಾ
150. ನ್ಯೂ (niue) -ಅಲೋಫಿ
151. ನೊರ್ಫೋಕ್ ದ್ವೀಪಗಳು- ಕಿಂಗಸ್ಟನ್
152. ಉತ್ತರ ಕೊರಿಯಾ,- ಪ್ಯೋಂಗ್ ಯಾಂಗ್
153. ಉತ್ತರ ಸಿಪ್ರಸ್ -ನಿಕೋಸಿಯಾ
154. ಉತ್ತರ ಐರ್ ಲ್ಯಾಂಡ್ -ಬೆಲ್ಫಾಸ್ಟ್
156. ನಾರ್ವೆ- ಓಸ್ಲೋ
157. ಓಮನ್ -ಮಸ್ಕತ್
158. ಪಾಕಿಸ್ತಾನ್- ಇಸ್ಲಾಮಾಬಾದ್
159. ಪಲಾಉ ಗೆರುಲ್- ಮಡ್
160. ಪ್ಯಾಲೆಸ್ತೀನ್ -ಉತ್ತರ
ಜೆರುಸಲೇಮ್
161. ಪನಾಮಾ- ಪನಾಮಾ ನಗರ
162. ಪಪುವಾ ನ್ಯೂ ಗಿನಿಯಾ- ಪೋರ್ಟ್ ಮಾರ್ಸ್ ಬೀ
163. ಪೆರುಗ್ವೆ -ಅಸುನ್ಶಿಯಾನ್
164. ಚೀನಾ- ಬೀಜಿಂಗ್
165. ಪೆರು -ಲಿಮಾ
166. ಫಿಲಿಪ್ಪೀನ್ಸ್ -ಮಣಿಲಾ
167. ಪಿಟ್ ಕೇರ್ನ್ ದ್ವೀಪಗಳು- ಆ್ಯಡಮ್ಸ್ ಟೌನ್
168. ಪೋಲಂಡ್- ವಾರ್ಸಾ
169. ಪೋರ್ತುಗಲ್ -ಲಿಸ್ಬನ್
170. ಪೋರ್ಟೋ ರಿಕೊ -ಸಾನ್ ಜುಆನ್
172. ಕತಾರ್- ದೋಹಾ
173. ತೈವಾನ್- ತೈಪೈ
174. ಕಾಂಗೋ -ಬ್ರಾಝಾವಿಲ್ಲೆ
175. ರೊಮಾನಿಯಾ -ಬುಕಾರೆಸ್ಟ್
176. ರಷಿಯಾ -ಮಾಸ್ಕೋ
177. ರ್ವಾಂಡ -ಕಿಗಾಲಿ
178. ಸೇಂಟ್ ಬಾರ್ಥೆಲೆಮಿ- ಗುಸ್ತಾವಿಯಾ
179. ಸೇಂಟ್ ಹೆಲೆನಾ -ಜೇಮ್ಸ್ ಟೌನ್
180. ಸೆಂಟ್ ಕೀಟ್ಸ್ ಮತ್ತು ನೆವಿಸ್
-ಬ್ಯಾಸ್ಸೆಟೆರೆ
181. ಸೇಂಟ್ ಲೂಯಿಸ್- ಕ್ಯಾಸ್ಟ್ರೀಸ್
182. ಸೇಂಟ್ ಮಾರ್ಟಿನ್- ಮಾರಿಗೋಟ್
183. ಸೇಂಟ್ ಪಿಯರೆ ಮತ್ತು ಮಿಕೆಲೋನ್- ಸೇಂಟ್ ಪಿಯರೆ
184. ಸೇಂಟ್ ವಿನ್ಸೆಂಟ್ ಮತ್ತು ದಿ
ಗ್ರೆನೆಡೈನ್ಸ್- ಕಿಂಗ್ಸ್ ಟೌನ್
185. ಸಮೋವಾ -ಏಪಿಯಾ
186. ಸಾನ್ ಮರಿನೋ- ಸಾನ್ ಮರಿನೋ
187. ಸೌದಿ ಅರೇಬಿಯಾ- ರಿಯಾದ್
188. ಸ್ಕಾಟ್ ಲ್ಯಾಂಡ್ -ಎಡಿನ್ ಬರೋ
189. ಸೆನೆಗಲ್- ದಕಾರ್
190. ಸರ್ಬಿಯಾ -ಬೆಲ್ಗ್ರೇಡ್
191. ಸಿಶೆಲ್ಲಿಸ್ -ವಿಕ್ಟೋರಿಯಾ
192. ಸಿಯೆರಾ ಲಿಯೋನ್ -ಫ್ರೀ ಟೌನ್
193. ಸಿಂಗಾಪೂರ್- ಸಿಂಗಾಪುರ್
194. ಸ್ಲೋವಾಕಿಯಾ -ಬ್ರತಿಸ್ಲಾವಾ
195. ಸ್ಲೊವೇನಿಯಾ -ಜುಬ್ಲಜಾನಾ
196. ಸೊಲೊಮನ್ ದ್ವೀಪಗಳು- ಹೊನಿಯಾರಾ
197. ಸೊಮಾಲಿಯಾ,- ಮಾಗಾದಿಶು
198. ಸೊಮಾಲಿಲ್ಯಾಂಡ್ -ಹರ್ಗೇಸಿಯಾ
199. ದಕ್ಷಿಣ ಆಫ್ರಿಕಾ- ಪ್ರೆಟೋರಿಯಾ
200. ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್ ವಿಚ್ ದ್ವೀಪಗಳು – ಗೃತ್ವಿಕೇನ್
201. ದಕ್ಷಿಣ ಕೊರಿಯಾ- ಸಿಯೋಲ್
202. ಸ್ಪೇನ್ -ಮ್ಯಾಡ್ರಿಡ್
203. ಶ್ರೀಲಂಕಾ – ಶ್ರೀ ಜಯವರ್ಧನೆ ಪುರ
204. ಸುಡಾನ್- ಖಾರ್ತೂಮ್
205. ಸುರಿನಾಮಾ -ಪರಮರಿಬೊ
206. ಸ್ವಾಝಿಲ್ಯಾಂಡ್- ಬಬಾನೆ
207. ಸ್ವೀಡನ್- ಸ್ಟಾಕ್ ಹೋಮ್
208. ಸ್ವಿಟ್ಜರಲ್ಯಾಂಡ್- ಬರ್ನ್
209. ಸಿರಿಯಾ- ಡಮಾಸ್ಕಸ್
210. ಸಾಓ ತೋಮೆ ಮತ್ತು ಪ್ರಿನ್ಸಿಪ್ ಸಾಓ -ತೋಮೆ
211. ತಜಕಿಸ್ತಾನ್- ದುಶಾಂಬೆ
212. ತಾಂಝಾನಿಯಾ -ಡೊಡೊಮೋ
213. ಥಾಯ್ಲ್ಯಾಂಡ್ -ಬ್ಯಾಂಕಾಕ್
214. ಟೋಗೋ- ಲೋಮೆ
215. ಟೋಂಗಾ-ನುಕು ಅಲೋಫಾ
216. ಟ್ರಾನ್ಸಿಸ್ಟ್ರಿಯಾ- ತಿರಾಸ್ಪೋಲ್
217. ಟ್ರಿನಿಡಾಡ್ ಮತ್ತು ಟೊಬಾಗೋ – ಪೋರ್ಟ್ ಆಫ್ ಸ್ಪೇನ್
218. ಟುನಿಸಿಯಾ- ಟ್ಯುನಿಸ್
219. ಟರ್ಕಿ- ಅಂಕಾರಾ
220. ತುರ್ಕಮೆನಿಸ್ತಾನ್ -ಅಶ್ಗಬಾತ್
221. ಟರ್ಕ್ ಮತ್ತು ಕೈಕೋಸ್ ದ್ವೀಪಗಳು- ಕಾಕ್ ಬರ್ನ್ ಟೌನ್
222. ತುವಾಲು- ಫುನಾಫುಟಿ
223. ಉಗಾಂಡಾ- ಕಂಪಾಲಾ
224. ಉಕ್ರೇನ್- ಕೀವ್
225. ಅರಬ್ ಸಂಯುಕ್ತ ಸಂಸ್ಥಾನ- ಅಬು ಧಾಬಿ
226. ಇಂಗ್ಲೆಂಡ್ -ಲಂಡನ್
227. ಅಮೆರಿಕಾ ಸಂಯುಕ್ತ ಸಂಸ್ಥಾನ – ವಾಷಿಂಗ್ಟನ್
228. ಯುನೈಟೆಡ್ ಸ್ಟೇಟ್ಸ್ ವರ್ಜಿನ್ ದ್ವೀಪಗಳು -ಚಾರ್ಲೋಟ್ ಅಮೇಲೀ
229. ಉರುಗ್ವೆ -ಮಾಂಟೇ ವಿಡಿಯೋ
230. ಉಜ್ಬೇಕಿಸ್ತಾನ್ -ತಾಶ್ಕೆಂಟ್
231. ವನೌತು ಪೋರ್ಟ್ -ವಿಲಾ
232. ವ್ಯಾಟಿಕನ್ ನಗರ -ವ್ಯಾಟಿಕನ್ ನಗರ
233. ವೆನೆಝುವೆಲಾ- ಕಾರ್ಕಾಸ್
234. ವಿಯೆಟ್ನಾಂ- ಹನೋಯ್
235. ವೇಲ್ಸ್ -ಕಾರ್ಡಿಫ್
236. ವಾಲಿಸ್ ಮತ್ತು ಫ್ಯುಚುನಾ ಮಾಟಾ-ಉಟು
237. ದಕ್ಷಿಣ ಸಹಾರಾ-ಲಾಯೋನ್
238. ಯೆಮೆನ್- ಸನಾ
239. ಝಾಂಬಿಯಾ- ಲುಸಾಕಾ
240. ಝಿಂಬಾಬ್ವೆ- ಹರಾರೆ

Friday, July 17, 2020

ಐತಿಹಾಸಿಕ ಪ್ರಸಿದ್ಧ ದೇಶ, ನಗರ, ಪ್ರಾಂತ್ಯಗಳ ಪ್ರಾಚೀನ ಹೆಸರುಗಳು

●.ಮೆಸಪೋಟೋಮಿಯ ಇಂದಿನ ಹೆಸರು ━━━━━━━► ️ಇರಾಕ್
●.ಪ್ರಾಚೀನ ಪರ್ಷಿಯದ ಈಗಿನ ಹೆಸರು ━━━━━━━► ️ಇರಾನ್
●.ಬಾದಾಮಿಯ ಪ್ರಾಚೀನ ಹೆಸರು ━━━━━━━► ️ವಾತಾಪಿ
●.ಶ್ರವಣಬೆಳಗೋಳದ ಪ್ರಾಚೀನ ಹೆಸರು ━━━━━━━► ️ಕಾಥವಪುರಿ
●.ತಾಳಗುಂದದ ಪ್ರಾಚೀನ ಹೆಸರು ━━━━━━━► ️ಸ್ಥಣ ಕುಂದೂರು 
●.ಬನವಾಸಿಯ ಪ್ರಾಚೀನ ಹೆಸರು ━━━━━━━► ️ವೈಜಯಂತಿಪುರ ( ವಿಜಯ ಪಕಾಕೆಪುರ )
●.ದೆಹಲಿಯ ಪ್ರಾಚೀನ ಹೆಸರು ━━━━━━━► ️ಇಂದ್ರಪ್ರಸ್ಥ
●.ಬಂಗಾಳದ ಪ್ರಾಚೀನ ಹೆಸರು ━━━━━━━► ️ಗೌಡ ದೇಶ
●.ಅಸ್ಸಾಂ ನ ಪ್ರಾಚೀನ ಹೆಸರು ━━━━━━━► ️ಕಾಮರೂಪ
●.ಪಾಟ್ನಾದ ಪ್ರಾಚೀನ ಹೆಸರು ━━━━━━━► ️ಪಾಟಲೀಪುತ್ರ
●.ಹೈದರಬಾದಿನ ಪ್ರಾಚೀನ ಹೆಸರು ━━━━━━━► ️ಭಾಗ್ಯನಗರ
●.ಅಹಮದಾಬಾದಿನ ಪ್ರಾಚೀನ ಹೆಸರು ━━━━━━━► ️ಕರ್ಣಾವತಿ ನಗರ
●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ️ಪ್ರಯಾಗ 
●.ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು ━━━━━━━► ️ಬರ್ಮಾ
●.ಬರ್ಮಾದ ಪ್ರಾಚೀನ ಹೆಸರು ━━━━━━━► ️ಸುವರ್ಣಭೂಮಿ
●.ರಾಜಸ್ಥಾನದ ಪ್ರಾಚೀನ ಹೆಸರು ━━━━━━━► ️ರಾಜ್ ಪುತಾನ್
●.ಗುಜರಾತ್ ನ ಹಿಂದಿನ ಹೆಸರು ━━━━━━━► ️ಕಾಥಿಯವಾಡ
●.ಕರ್ಣಾವತಿಯ ಪ್ರಸ್ತುತ ಹೆಸರು ━━━━━━━► ️ಅಹಮದಾಬಾದ್
●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ️ಪ್ರಯಾಗ್
●.ಕಾಶಿಯ ಪ್ರಾಚೀನ ಹೆಸರು ━━━━━━━► ️ಬನಾರಸ್
●.ಒರಿಸ್ಸಾದ ಪ್ರಾಚೀನ ಹೆಸರು ━━━━━━━► ️ಕಳಿಂಗ
●.ಮೈಸೂರಿನ ಪ್ರಾಚೀನ ಹೆಸರು -━━━━━━━► ️ಮಹಿಷಮಂಡಳ
●.ಸುವರ್ಣಗಿರಿಯ ಇಂದಿನ ಹೆಸರು ━━━━━━━► ️ಕನಕಗಿರಿ ( ರಾಯಚೂರು ಜಿಲ್ಲೆ )
●.ಇಸಿಲದ ಇಂದಿನ ಹೆಸರು ━━━━━━━► ️ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )
●.ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ ━━━━━━━► ️ಗಾಂಧಾರ
●.ಮಗಧದ ಇಂದಿನ ಹೆಸರು ━━━━━━━► ️ಬಿಹಾರ
●.ವೈಶಾಲಿ ನಗರದ ಇಂದಿನ ಹೆಸರು ━━━━━━━► ️ವೇಸಾಡ್
●.ಗುಲ್ಬರ್ಗದ ಪ್ರಾಚೀನ ಹೆಸರು ━━━━━━━► ️ಅಹ್ ಸಾನಾಬಾದ್
●.ವಿಜಯ ನಗರದ ಪ್ರಾಚೀನ ರಾಜಧಾನಿ ━━━━━━━► ️ಆನೆಗೊಂಡಿ
●.ಹಳೇಬಿಡಿನ ಪ್ರಾಚೀನ ಹೆಸರು ━━━━━━━► ️ದ್ವಾರಸಮುದ್ರ

Wednesday, July 15, 2020

Shayari_Ka_Samunder

तजुर्बा भी था , हुनर भी था 
जाने क्यों वो लोगो से छुपाने लगा 
चंद पैसे की कमी के कारण 
जाने क्यों वो गरीब कहलाने लगा

काश लिख सकता वो यादें तेरी
जो ख्वाब थे पुराने
फिर सोचता हु की कही
वो अरमान न जाग उठे 

✍✍✍

अगर जाना ही था किसी रोज़ छोड़कर मुझे,
तो दिल को मेरे तड़पाने तुम आती क्यूं हो ?

अगर नहीं आता तुम्हे किए वादे निभाना,
तो पहले झूठी कसमें तुम खाती क्यूं हो ?

अगर काटने ही थे मेरी ख्वाहिशों के पर तुम्हें,
तो पहले सपनों का आसमां दिखाती क्यूं हो ?

महफिले मेरी, मयखानों में बदल जाएंगी,
तो आशिक़ से साकी तुम मुझे बनाती क्यूं हो ?

मेरे बारे में सब कुछ जानते हुए भी तुम,
मेरे दिल की चौखट पर आकर जाती क्यूं हो ?

शायरों की महफ़िलों में 
हम कुछ इसलिए भी जाते हैं

हम से बिछड़कर शायद वो भी 
शायराना हो गये हों......


खुला मत छोड़ो ज़िन्दगी की किताब को..!
बिगाड़ देंगे ज़माने वाले...
जमे-जमाए हिसाब को..!!

अजीब रात थी कल तुम भी आ के लौट गए

जब आ गए थे तो पल भर ठहर गए होते

यह हकीकत है तेरी जिंदगी में मेरे जैसे 
100 आएंगे 100 जाएंगे


लेकिन मेरे जैसा तेरे लिए 
तेरे पापा भी नहीं ढूंढ पाएंगे

@Arun_1994

बिखेरो मुझे
मैं रेत हो जाऊँगा
बनाओ मुझे
घर हो जाऊँगा 
ज़रा साँस लो
हवा बन के आऊँगा 
जो भीगेंगी आँखें
तो बारिश हो जाऊँगा 
लबों पे तबस्सुम की
शरारत हो जाऊँगा 
मुसाफ़िर हूँ मैं, कहोगे 
तो रास्ता हो जाऊँगा 
अधूरा है सब कुछ
पूरे की चाह क्या
अधूरा अपना लो
मैं पूरा हो जाऊँगा 
समझते तो सब हो
अक़्ल ही बड़ी है
समझना जो चाहो
समझ नहीं आऊँगा 
नहीं हूँ कहीं भी
ग़र तेरा दिल है ख़ाली 
भरो अपने दिल को
मोहब्बत हो जाऊँगा 
मुझको है पाना तो
खो कर के देखो
मुझे खो दिया तो
मैं, तुम हो जाऊँगा 
तुम्हीं से उठा था
तुम्हीं में समाया
मैं तेरा ही बशर हूँ 
मैं हर शय हो जाऊँगा।

बहुत रोयेगी जिस दिन मैं तुझे याद आऊंगा


बोलेगी एक पागल था 

जो सिर्फ मेरे लिए पागल था ! ☺️

@Arun_1994

आओ बच्चो तुम्हें दिखाएं झाँकी हिंदुस्तान की
इस मिट्टी से तिलक करो ये धरती है बलिदान की
वंदे मातरम ...

उत्तर में रखवाली करता पर्वतराज विराट है
दक्षिण में चरणों को धोता सागर का सम्राट है
जमुना जी के तट को देखो गंगा का ये घाट है
बाट-बाट पे हाट-हाट में यहाँ निराला ठाठ है
देखो ये तस्वीरें अपने गौरव की अभिमान की,
इस मिट्टी से ...

ये है अपना राजपूताना नाज़ इसे तलवारों पे
इसने सारा जीवन काटा बरछी तीर कटारों पे
ये प्रताप का वतन पला है आज़ादी के नारों पे
कूद पड़ी थी यहाँ हज़ारों पद्‍मिनियाँ अंगारों पे
बोल रही है कण कण से कुरबानी राजस्थान की
इस मिट्टी से ...

देखो मुल्क मराठों का ये यहाँ शिवाजी डोला था
मुग़लों की ताकत को जिसने तलवारों पे तोला था
हर पावत पे आग लगी थी हर पत्थर एक शोला था
बोली हर-हर महादेव की बच्चा-बच्चा बोला था
यहाँ शिवाजी ने रखी थी लाज हमारी शान की
इस मिट्टी से ...

जलियाँ वाला बाग ये देखो यहाँ चली थी गोलियाँ
ये मत पूछो किसने खेली यहाँ खून की होलियाँ
एक तरफ़ बंदूकें दन दन एक तरफ़ थी टोलियाँ
मरनेवाले बोल रहे थे इनक़लाब की बोलियाँ
यहाँ लगा दी बहनों ने भी बाजी अपनी जान की
इस मिट्टी से ...

ये देखो बंगाल यहाँ का हर चप्पा हरियाला है
यहाँ का बच्चा-बच्चा अपने देश पे मरनेवाला है
ढाला है इसको बिजली ने भूचालों ने पाला है
मुट्ठी में तूफ़ान बंधा है और प्राण में ज्वाला है
जन्मभूमि है यही हमारे वीर सुभाष महान की
इस मिट्टी से ...

आँखो  की  बारिश  यू  भिगो  देती  है  जैसे 

सालो से हमने कभी बारिश ही ना देखी हो,


निकाल तो देता इस दिल से तुम्हें 

एक पल में मगर... 
.
.
सरकार ने ये कह दिया कि 

“जो जहाँ है वो वहीं पर रहे”... 

@Arun_1994

एक महफ़िल में कई महफ़िलें होती हैं शरीक 
जिस को भी पास से देखोगे अकेला होगा
 

पूरी दुनिया जीत सकते है 

संस्कार से… और.... 

जीता हुआ भी हार जाते है, 

अहंकार से…!!


सुन्दरता की कमी को 
अच्छा स्वभाव पूरा कर सकता है 
लेकिन स्वभाव की कमी को 
सुंदरता से पूरा नहीं किया जा सकता.!! 


तलब की राह में पाने से पहले खोना पडता है
बडे सौदे नजर में हों तो छोटा होना पडता है

मोहब्बत जिन्दगी के फैसलों से लड़ नही सकती
किसी को खोना पडता है किसी का होना पडता है।

✍️

इश्क़ की ख़ातिर, लड़कियां क्या क्या हो गई

कोई लैला,कोई पागल,तो कोई दीवानी हो गई


इश्क़ में पढ़कर,ये लड़के भी किस हाल में आ गए

कुछ बने मजनूं,कुछ बने रांझा, तो कुछ पगला गए

✍✍

क्या
मालूम है तुम्हें
हवा कहाँ रहती है ?
शायद हर जगह

लेकिन दिखती नहीं
बस दस्तक देती है दरवाज़े पर
कभी हौले से
और कभी आँधी बनकर

दिखती नहीं
बस उसका अहसास होता है
जैसे अभी छूकर निकल गई हौले से
ख़ुशबूदार झोंके की तरह
या पेड़ की पत्तियों को सरसराकर
कोई इशारा दे गई जैसे

ठीक ऐसी ही हो तुम !
दिखती भी नहीं,
और पास से हटती भी नहीं ।

╭─❀⊰╯@Shayari_Ka_Samunder
╨────────────────────━❥

मुझे नही मतलब 

कौन किसके साथ कैसा है...!!


जो मेरे साथ अच्छा है 

वो मेरे लिए अच्छा है...!!

╭─❀⊰╯@Shayari_Ka_Samunder
╨────────────────────━❥

उधार मांगा है,

उनकी आँखों का काजल

अपनी शायरी के लिए,

शर्त उसने भी रख दी कि

शायरी उनकी आँखों पर ही हो।

╭─❀⊰╯@Shayari_Ka_Samunder
╨───────────────────━❥

शीशा अौर रिश्ता दोनों ही 
बड़े नाज़ुक होते हैं 
दोनों में सिर्फ एक ही फर्क है
शीशा गलती से टूट जाता है 
अौर रिशता गलतफहमियों से....

╭─❀⊰╯@Shayari_Ka_Samunder
╨───────────────────━❥

हर आदमी के होते है 10-20 चेहरे,


जिसे भी देखना बड़े गौर से देखना।

╭─❀⊰╯@Shayari_Ka_Samunder
╨───────────────────━❥

वक़्त से पूछ कर कोई बताना ज़रा,

जख्म क्या वाकई भर जाते हैं…

╭─❀⊰╯@Shayari_Ka_Samunder
╨───────────────────━❥

घेर लेने को जब भी बलाएँ आ गईं

ढाल बनकर माँ की दुआएँ आ गईं"

╭─❀⊰╯@Shayari_Ka_Samunder
╨───────────────────━❥

छुप जाओ शर्म की चादर मे  
बाहार हैवानीयत की हद पार हो रही है ,
कही तुम्हे दाग ना लग जाए ,

╭─❀⊰╯@Shayari_Ka_Samunder
╨───────────────────━❥

तेरी गली का सफर आज भी याद है मुझे,

मैं कोई वैज्ञानिक तो नहीं था,

पर खोज लाजवाब थी मेरी.....

╭─❀⊰╯@Shayari_Ka_Samunder
╨───────────────────━❥

तुम्हे खोने से डरता हूँ..!

इसलिये तेरा होने से डरता हूँ...!

╭─❀⊰╯@Shayari_Ka_Samunder
╨───────────────────━❥

जो देखता हूँ वही बोलने का आदी हूँ 

मैं अपने शहर का सब से बड़ा फ़सादी हूँ...

╭─❀⊰╯@Shayari_Ka_Samunder
╨───────────────────━❥

समझाये उन्हें क्या,
जो अपनी बातों से मुकर गए, 
वो करते रहे, गैरो की परवाह
जिनके अपने आशियाने उजड़ गए, 
कभी मिलोगे तुम, दिल से भी हमसे
या मुहोब्बत के ज़माने गुजर गए, 
कुछ तो खास है, तेरे मेरे दरमियां
यूँ तो बहुत मिले, कई बिछड़ गए
क्या बताये, क्या गुजरी हमपे साहिब
दिल मे रहने वाले, जब दिल से उतर गए,
ख्वाहिशें बहुत थी, तुझसे ऐ ज़िन्दगी,
जो समझें हम, तो मायने बदल गए!

───────────────────

रूह का सूकून है इष्क !
शर्त है सही इंसान से हो !!

─────────────────

Life Pro Tips

-------------✯✯✯-----------------

When your mental health isn't in the best state, give yourself a break. Don't feel guilty for things you can't do. Normal things like eating, sleeping or socialising may be difficult, it's okay to struggle. Rest, recover, be kind to yourself and know the bad times are temporary.

-------------✯✯✯------------------

-------------✯✯✯-----------------

Just because you did something wrong in the past, doesn’t mean you can’t advocate against it now. It doesn’t make you a hypocrite. You grew. Don’t let people use your past to invalidate your current mindset. Growth is a concept. Embrace it.

-------------✯✯✯------------------

-------------✯✯✯-----------------

Scratch your girl's back underneath her bra band.

Attention men and ladies who like ladies: scratch your girl's back right where the bra band sits. It feels amazing! Especially after a long day!

-------------✯✯✯------------------

-------------✯✯✯-----------------

The only person you need to be concerned with impressing is yourself in 10 years.

-------------✯✯✯------------------

-------------✯✯✯-----------------

You don’t always have to have a logical reason for saying “No”. “I’m not comfortable with that” is a really good reason.

The sooner you learn the power of 'no', the better.

-------------✯✯✯------------------

-------------✯✯✯-----------------

If you can smell yourself a little bit, others can smell you a lot.

You grow so accustomed to your own body odour that you eventually don't realise that you have one. When you can start to smell a little bit of your odour then its gotten to the point where you need to seriously take a deep clean. Had to learn this the hard way.

-------------✯✯✯------------------

-------------✯✯✯-----------------

If you win a friendly bet, use the money you get to take them out for a couple of drinks or food. It will improve your relationship with the person, which can be a lot more valuable than a few bucks.

-------------✯✯✯------------------

-------------✯✯✯-----------------

If you notice that someone's done a good job of something, tell them about it.

you brighten their day and making them feel good will make you happy too :)

-------------✯✯✯------------------

-------------✯✯✯-----------------

Imposter syndrome is normal. You will likely feel inadequate or like a fraud at some point in your career. Don’t give into it— you’re doing better than you think.

-------------✯✯✯------------------

-------------✯✯✯-----------------

When talking to customer service, instead of saying ‘you’ say the company’s name.

People tend to become defensive when you say a pointed ‘you’, but if you put the onus on the company as opposed to the customer service rep (who’s fault it never was) you are much more likely to get results.

For example: 
“I would like you to compensate me for your errors”
Change it to,
“I would like [Company] to compensate me for their errors”

-------------✯✯✯------------------

-------------✯✯✯-----------------

"Trying to talk to anyone about your depression in 2020 immediately turns out into a who's-the-most-mentally-ill contest."

So when someone is going through a difficult time and is sharing it with you, don't talk about similar problems you're having as a way to relate. Instead, just listen to them. Make them feel heard.

-------------✯✯✯------------------

-------------✯✯✯-----------------

When a friend is upset, ask them one simple question before saying anything else: 'Do you want to talk about it or do you want to be distracted from it?'

This is honestly one of the best things you can do for an upset friend. I use it all the time and people respond very well to it. Sometimes people come to you because they need to vent. Comfort them first, then follow up with 'do you want advice or do you want me to just listen?'. But other times, they just need to let someone outside of the conflict know what happened, and then they want to talk about something else. Talk about your own day, show them the latest funny thing you saw, go do something fun together. This question sets boundaries and builds trust. It shows you can be there in any way they need.

-------------✯✯✯------------------

-------------✯✯✯-----------------

Never loan someone an amount of money you aren't okay losing permanently. You need to mentally consider it a gift and consider the money gone. So many people are terrible at paying back so when you consider it a gift it is a nice surprise if the money comes back. If not you really helped them.

-------------✯✯✯------------------

-------------✯✯✯-----------------

If you don't know the answer to your kids question, don't dismiss it. Tell them you don't know the answer, and that you will look it up together.

Don't be afraid to not know. You can model a lot of learning this way.

-------------✯✯✯-----------------

-------------✯✯✯-----------------

The next time you catch yourself judging someone for their clothing, hobbies, or interests ask yourself "what does it matter to me?" The more you train yourself to not care about the personal preferences of other people, the more relaxed you become. Bonus- you become a nicer person.

-------------✯✯✯------------------

-------------✯✯✯-----------------

If you are ever in need of a happiness boost, do some cleaning around your house/apartment/room; Immediately seeing the results of your work can exponentially liven up your mood up

-------------✯✯✯------------------


-------------✯✯✯-----------------

The more times you vent or complain about a problem without doing anything about it, the less people care.

At some point it’s just whining. And if you do it enough, it’s not just the problem - they’ll also stop caring about you as a person.

-------------✯✯✯------------------


-------------✯✯✯-----------------

Express gratitude, rather than apologize, to keep people on your side when you make a mistake.

Example: If you are working in retail, and if a customer is waiting for a while, it’s natural for you to say, “Sorry for the wait.” That immediate puts fault on you and puts the customer in a position to either admonish you or forgive you. Neither is appropriate in a sales situation.

Instead, you should start saying things like, “Thank you for waiting. I appreciate your patience.” Then you’ve complimented them. They feel like the bigger person, just for having done the ‘kind gesture’ of not knowing you still hold the reins.

-------------✯✯✯------------------


-------------✯✯✯-----------------

Learn to just accept compliments. When someone says something good about you, they usually mean it. Don't feel like you have to say "well thank you, but..." It'll make the both of you better off.

-------------✯✯✯------------------


-------------✯✯✯-----------------

If it's painful for you to criticize your friends, you're safe in doing it; if you take the slightest pleasure in it, that's the time to hold your tongue.

-------------✯✯✯------------------

ನಿಮಗಿದು ತಿಳಿದಿರಲಿ

================
👉 "ಗಂಗೈಕೊಂಡಚೋಳಪುರದ" ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿದವನಾರು...?
- ಚೋಳ ಮೊದಲನೇ ರಾಜೇಂದ್ರ
👉 "ಶಹನಾಮ" ಕೃತಿಯ ಕತೃ.?
- ಫಿರದೌಸಿ
👉 "ದೇವನಗರಿ" ಕೃತಿಯನ್ನು ಬರೆದ ಕರ್ತೃ.?
- ಸಂತ ಆಗಸ್ಟೀನ್
👉 "ಕಿರಾತಾರ್ಜುನೀಯ" ಕೃತಿಯ ಕರ್ತೃ.?
- ಭಾರವಿ
👉 ಅಶೋಕನು ವರ್ಜಿಸಿದ 13ನೇ ಬೃಹತ್ ಶಿಲಾಶಾಸನ ಇಲ್ಲಿದೆ.
> ಧೌಲಿ
> ಜಾಗಡ್
> ಗಿರ್ನಾರ್
👉 ಕರ್ನಾಟಕದಲ್ಲಿ 14 ಸಂಖ್ಯೆಯ ಅಶೋಕ ಶಿಲಾಶಾಸನಗಳು ದೊರೆತಿವೆ
👉 ಕರ್ನಾಟಕದಲ್ಲಿ ಇಲ್ಲಿ ದೊರೆತ ಶಿಲಾಶಾಸನದಲ್ಲಿ ಅಶೋಕನ ಹೆಸರಿದೆ - ಮಸ್ಕಿ
👉 ಕಪ್ಪೆ ಅರಭಟ್ಟನ ಶಾಸನ "ತ್ರಿಪದಿಯಲ್ಲಿದೆ"
👉 ಹಲ್ಮಿಡಿ ಶಾಸನ 17 ಸಾಲುಗಳ ಬರಹವನ್ನೊಂದಿದೆ.
👉 ಸಂಸ್ಕೃತ ಭಾಷೆಯಲ್ಲಿ ಮೊದಲ ಶಾಸನ
-  "ರುದ್ರದಮನನ ಗಿರ್ನಾರ್ ಶಾಸನ"
👉 ಗ್ರಾಮಾಡಳಿತದ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಚೋಳರ ಕಾಲದ ಶಾಸನ
- ಉತ್ತರ ಮೇರೂರು ಶಾಸನ
👉 ಅಶೋಕ ಶಾಸನಗಳು ಸಂಕೇತದ (ರಹಸ್ಯ) ಲಿಪಿಗಳನ್ನು ಮೊದಲು ಓದಿದವರು
- ಜೇಮ್ಸ್ ಪ್ರಿನ್ಸೆಪ್ (1837)
💐💐💐💐💐💐💐💐💐💐💐💐

🌷 "Note"
=====
> ಭಾರತದ ಮೊದಲ ಕೋವಿಡ್ ಲಸಿಕೆಯ ಪ್ರಯೋಗವನ್ನು ಎಲ್ಲಿ ಆರಂಭಿಸಲಾಗಿದೆ?
- ಪಟ್ನಾ
> ಮೇಕ್ ಇನ್ ಇಂಡಿಯಾದಲ್ಲಿ ಭಾರತದಲ್ಲಿ ತಯಾರಿಸಿದ ರೇಡಾರ್ ಹೆಸರೇನು?
- ಸ್ವಾತಿ
> ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು ಯಾರು?
- ಸಿ.ಆರ್ ದಾಸ್
> ವಿಶ್ವ ಜನಸಂಖ್ಯಾ ದಿನವನ್ನು ಎಂದು ಆಚರಿಸಲಾಗುತ್ತದೆ?
ಜುಲೈ 11

"ಪ್ರಚಲಿತ"
========
ಚುನಾವಣಾ ಆಯುಕ್ತ ಅಶೋಕ್ ಲವಾಸಾ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕ
Elections Commissioner Ashok Lavasa appointed Vice President of Asian Development Bank
=======================
ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರು ಫಿಲಿಪೈನ್ಸ್ ಮೂಲದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಗೆ ಉಪಾಧ್ಯಕ್ಷರಾಗಿ ಸೇರಲು ಸಜ್ಜಾಗಿದ್ದಾರೆ. ಲವಾಸಾ, ದಿವಾಕರ್ ಗುಪ್ತಾ ಅವರ ಉತ್ತರಾಧಿಕಾರಿಯಾಗಲಿದ್ದು, ಅವರ ಅವಧಿ ಆಗಸ್ಟ್ 31 ಕ್ಕೆ ಕೊನೆಗೊಳ್ಳಲಿದೆ.
==============
ಭಾರತದ ಚುನಾವಣಾ ಆಯೋಗದಲ್ಲಿ ಲವಾಸಾ ಅವರ ಅಧಿಕಾರಾವಧಿಯಲ್ಲಿ ಇನ್ನೂ ಎರಡು ವರ್ಷಗಳು ಉಳಿದಿವೆ. ಅವರು 2022 ರ ಅಕ್ಟೋಬರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನಿವೃತ್ತರಾಗುತ್ತಿದ್ದರು.
============
1966 ರಲ್ಲಿ ಸ್ಥಾಪಿಸಲಾದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದ್ದು, ತೀವ್ರ ಬಡತನವನ್ನು ನಿರ್ಮೂಲನೆ ಮಾಡಲು ಮತ್ತು ಸಮಗ್ರ ಮತ್ತು ಸುಸ್ಥಿರ ಏಷ್ಯಾ ಮತ್ತು ಪೆಸಿಫಿಕ್ ಅನ್ನು ಸಾಧಿಸುವ ಗುರಿಯನ್ನು ಹೊಂದಿದೆ.
=====
👉 ಏಷ್ಯದ ಅಭಿವೃದ್ಧಿ ಬ್ಯಾಂಕು/
Asian Development Bank
=======
> ಸ್ಥಾಪನೆ :- 19 ಡಿಸೆಂಬರ್ 1966
> ಪ್ರಧಾನ ಕಚೇರಿ :-  ಫಿಲಿಪೈನ್ಸ್
> ಸದಸ್ಯತ್ವ :- 68 ದೇಶಗಳು
> ಅಧ್ಯಕ್ಷರು :- ಮಸತ್ಸುಗು ಅಸಕಾವಾ
 ( Masatsugu Asakawa )
(ಜನವರಿ 17, 2020 ರಿಂದ)

🌸 "ಪ್ರಚಲಿತ"
========
🌷 ಎರಡು ಲಸಿಕೆ ಮಾನವರ ಮೇಲೆ ಪ್ರಯೋಗ - ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ಐಸಿಎಂಆರ್)
> ICMR - Indian Council of Medical Research
> ICMR ಪ್ರಧಾನ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರು :- ಡಾ. ಬಲರಾಮ್ ಭಾರ್ಗವ
=================
🌹 ಐಸಿಎಂಆರ್ ಸಹಯೋಗದೊಂದಿಗೆ ಎರಡು ಲಸಿಕೆಗಳು ಅಭಿವೃದ್ಧಿಪಡಿಸಲಾಗಿದೆ.
===================
1. ಭಾರತ್ ಬಯೋಟೆಕ್ ಲಿಮಿಟೆಡ್
( Bharat Biotech International Limited )
2.**ಝೈರಸ್ ಕ್ಯಾಡಿಲಾಹೆಲ್ತ್ ಕೇರ್ ಲಿಮಿಟೆಡ್
Cadila Healthcare Ltd (Zydus Cadila) also known as Zydus Healthcare**
> 'ಮೊಲ' ಮತ್ತು 'ಇಲಿ'ಗಳ ಮೇಲೆ ಪ್ರಯೋಗಿಸಲಾಗಿದೆ ( 🐇,🐁)
=====================

ಜೀರಿಗೆಯಿಂದ ಆಗುವ ಉಪಯೋಗ

ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ ಹೀಗೆ ಅನೇಕ ಕಾಯಿಲೆಗಳಿಗೆ ರಾಮಬಾಣ ಈ ಜೀರಿಗೆ...

ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ, ಜೀರ್ಣ ಶಕ್ತಿ ಇಲ್ಲದಿರುವುದು, ಹೀಗೆ ಹತ್ತು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದಾಗಿದೆ.

ರಕ್ತ ಶುದ್ಧಿ ಮಾಡುತ್ತದೆ‌ ಕುಡಿಯುವ ನೀರಿನ ಕೊಳಕ್ಕೆ ಒಂದೆರಡು ಚಮಚ ಜೀರಿಗೆ ಮುಂಜಾನೆ ಸೇರಿಸಿರಿ ಇದರಿಂದ ಪರಿಮಳಯುಕ್ತ ಜೀರಿಗೆ ಮಿಶ್ರಿತ ನೀರು ಮನೆ ಮಂದಿಗೆಲ್ಲಾ ದೊರೆಯುತ್ತದೆ.

ಜೀರಿಗೆ ಮಿಶ್ರಣದ ನೀರು ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

*ಜೀರಿಗೆ ಕಷಾಯ:*

ಸ್ವಲ್ಪ ಜೀರಿಗೆ ಹದವಾಗಿ ಬಿಸಿ ಮಾಡಿ, ಮಿಕ್ಸಿಯಲ್ಲಿ ನುಣುಪಾಗಿ ಹುಡಿ ಮಾಡಿ, ಕಾಫಿ – ಟೀ ಬದಲಾಗಿ, ಬಿಸಿ ನೀರಿನಲ್ಲಿ ಸೇರಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಗೂ ಹಾಲು ಸೇರಿಸಿ ಮುಂಜಾನೆ ತಿಂಡಿ ತಿನ್ನುವಾಗ ಹಾಗೂ ಸಾಯಂಕಾಲ ಕುಡಿಯಿರಿ. ಇದರಿಂದ ಬಾಯಿರುಚಿ ಹಾಗೂ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.

*ಕೆಮ್ಮು ತಲೆ ನೋವು ಜ್ವರಕ್ಕೆ*

ನಾಲ್ಕು ಗ್ಲಾಸ್‌ ನೀರಿಗೆ 3–4 ಚಮಚ ಜೀರಿಗೆ ಪುಡಿ, 6–8 ಮೆಣಸಿನಕಾಳು ಪುಡಿ, ಒಣ ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ, ತಣಿಸಿ, ದಿನಕ್ಕೆ 3–4 ಬಾರಿ ಕುಡಿದರೆ ಕೆಮ್ಮು, ತಲೆನೋವು, ಜ್ವರ ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ.

ಒಂದು ಚಿಟಕಿ ಜೀರಿಗೆ ಬಾಯಿಯಲ್ಲಿ ಹಾಕಿ ಅಗಿಯುತ್ತಿದ್ದರೆ ಇದರಿಂದ ಬರುವ ರಸ, ಬಾಯಿ ಜೊಲ್ಲಿನಲ್ಲಿ ಸೇರಿ ದೇಹದ ಅಂಗಾಂಗ ಪ್ರವೇಶಿಸುತ್ತದೆ.
ಈ ಪ್ರಕ್ರಿಯೆಯಿಂದ ಲವಲವಿಕೆ ಉಂಟಾಗುತ್ತದೆ.

ಜೊತೆಗೆ ಕಾಯಿಲೆಗೆ ನೋ ಎಂಟ್ರಿ ಸಿಗ್ನಲ್‌ ತೋರಿಸುತ್ತದೆ. ಬಾಯಿ ವಾಸನೆ ಮಾಯವಾಗುತ್ತದೆ.

*ಜೀರಿಗೆ ಬೆಲ್ಲದ ಉಂಡೆ:*
ಜೀರಿಗೆ ಪುಡಿ ಹಾಗೂ ಅದಕ್ಕೆ ಸಮಾನ ತೂಕದ ಬೆಲ್ಲ ಸೇರಿಸಿ, ಬಾಣಲೆಯಲ್ಲಿ ಹದವಾಗಿ ಕುದಿಸಿ,ತಣ್ಣಗಾದ ನಂತರ ಆ ಮಿಶ್ರಣದಿಂದ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿರಿ ಬಾಯಾರಿಕೆ ಆದಾಗ ಒಂದು ಉಂಡೆ ಸೇವಿಸಿ ನೀರು ಕುಡಿಯಿರಿ. 

ಇದರಿಂದ ದೇಹ ತಂಪಾಗಿರುತ್ತದೆ ಮಕ್ಕಳು ಈ ಉಂಡೆ ತುಂಬಾ ಇಷ್ಟ ಪಡುತ್ತಾರೆ.

ಓದುವ ಮಕ್ಕಳ ಜ್ಞಾಪಕ ಶಕ್ತಿ ಕೂಡಾ ವೃದ್ಧಿಯಾಗುತ್ತದೆ..

Sunday, July 12, 2020

💎ಕೋಹಿನೂರ್‌ ವಜ್ರ💎

ಕೋಹಿನೂರ್‌ ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ವಜ್ರವಾಗಿದ್ದ 105 ಕ್ಯಾರಟ್ (6 ಗ್ರಾಂ) ವಜ್ರವಾಗಿದೆ. ಇದಕ್ಕೆ ಪರ್ಷಿ ಯನ್‌ನಲ್ಲಿ “ಬೆಟ್ಟದಷ್ಟು ಬೆಳಕು”[Mountain Of Light] ಎಂಬರ್ಥವಿದೆ. ಕೋಹಿನೂರ್‌ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಮೊದಲು ಕಂಡು ಬಂದಿತು. ಈ ವಜ್ರಕ್ಕಾಗಿ ಇತಿಹಾಸದಲ್ಲಿ ಅನೇಕ ಹಿಂದು, ಮೊಘಲ್, ಪರ್ಷಿಯನ್, ಅಫ್ಘನ್, ಸಿಖ್ ಮತ್ತು ಬ್ರಿಟಿಷ್ ಆಡಳಿತಗಾರರು ತೀವ್ರವಾಗಿ ಕಾದಾಡಿದ್ದಾರೆ. ಅಲ್ಲದೇ ಯುದ್ಧದ ಸಂದರ್ಭದಲ್ಲಿ ಲೂಟಿ ಮಾಡಿದ್ದಾರೆ. ಇದು ಅಂತಿಮವಾಗಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಸೂರೆಮಾಡಲ್ಪಟ್ಟಿತು. ಅದಲ್ಲದೇ ರಾಣಿ ವಿಕ್ಟೋರಿಯಾಳು 1877ರಲ್ಲಿ ಭಾರತದ ಸರ್ವಾಧಿಕಾರಿಣಿ ಎಂಬುದಾಗಿ ಘೋಷಿಸಲ್ಪಟ್ಟಾಗ ಬ್ರಿಟಿಷ್ ರಾಜಪ್ರಭುತ್ವದ ಆಭರಣಗಳ ಭಾಗವಾಯಿತು.

☘ಕೊಹಿನೂರ್‍ ವಜ್ರದ ಮೂಲ ಈಗಿನ ಆಂದ್ರಪ್ರದೇಶ. ಅದು ಸುಮಾರು 5 ಸಾವಿರ ವರ್ಷಗಳ ಹಿಂದಿಮದ್ದೆಂಬ ನಂಬಿಕೆಯಿದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಜಾಂಬವಂತನಿಂದ ಈ ವಜ್ರವನ್ನು ಪಡೆದ ಎಂದು ಅನೇಕ ಕಥೆಗಳಲ್ಲಿ ಉಲ್ಲೇಖವಿದೆ.

☘ಇತಿಹಾಸಕಾರರ ಪ್ರಕಾರ ಕೊಹಿನೂರ್‍ ವಜ್ರ ಸುಮಾರು 3000 ವರ್ಷಗಳ ಹಿಂದಿನದ್ದು. ಅಂದರೆ ಮಹಾಭಾರತದ ಕಾಲಘಟ್ಟದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

☘ಈ ವಜ್ರ ಪ್ರಸಿದ್ದಿಗೆ ಬಂದದ್ದು 14ನೇ ಶತಮಾನದಲ್ಲಿ,ಮೂಲದಲ್ಲಿ ಕೊಹಿನೂರ್‍ ವಜ್ರ ಕಾಕತೀಯ ಅರಸರ ಸೊತ್ತಾಗಿತ್ತು. 1320ರಲ್ಲಿ ಕಾಕತೀಯ ಅರಸರನ್ನು ಸೋಲಿಸಿದ ದೆಹಲಿ ಸುಲ್ತಾನರು ವಜ್ರವನ್ನು ದೆಹಲಿಗೆ ಕೊಂಡ್ಯೋಯ್ದರು. ಕಾಲ ಕ್ರಮೇಣ ಅದು ಮೊಘಲ್ ಚಕ್ರವರ್ತಿ ಬಾಬರ್‍ ನ ಕೈ ಸೇರಿತು ಎಂದು ಬಾಬರ್‍ ನಾಮಾ ದಲ್ಲಿ ಉಲ್ಲೇಖವಿದೆ.

☘ಕೊಹಿನೂರ್ ವಜ್ರದ ನಿಖರ ಮೌಲ್ಯ ಗೊತ್ತಿಲ್ಲವಾದರೂ, ದಿನವೊಂದರಲ್ಲಿ ವಿಶ್ವದ ಒಟ್ಟಾರೆ ಉತ್ಪಾದನಾ ವೆಚ್ಚಗಳ ಸುಮಾರು ಅರ್ಧದಷ್ಟು ಭಾಗಕ್ಕೆ ಈ ವಜ್ರದ ಬೆಲೆ ಸಮ ಎಂದು 1500ರ ಅವಧಿಯಲ್ಲಿ ಬಾಬರ್ ಇದರ ಮೌಲ್ಯ ನಿರ್ಣಯಿಸಿದ್ದನಂತೆ

☘ಕೊಹಿನೂರ್ ವಜ್ರದ ಬೆಲೆನಿಗದಿಯ ಕುರಿತು ಮತ್ತೊಂದು ದಂತಕಥೆಯೂ ಚಾಲ್ತಿಯಲ್ಲಿದೆ. 
—ಈ ವಜ್ರ ಪರ್ಷಿಯಾದ ನಾದಿರ್ ಷಾ ಬಳಿಯಿದ್ದಾಗ ಅವನ ಹೆಂಡತಿಯರಲ್ಲೊಬ್ಬಳು ‘ದೃಢಕಾಯನಾದ ವ್ಯಕ್ತಿಯೊಬ್ಬ ಐದು ಕಲ್ಲುಗಳನ್ನು ತೆಗೆದು ಕೊಂಡು ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ದಿಕ್ಕುಗಳಿಗೆ ಮತ್ತು ಕೊನೆಯದನ್ನು ತಲೆಯ ಮೇಲ್ಭಾಗದಲ್ಲಿ ನೇರವಾಗಿ ಎತ್ತರಕ್ಕೆ ಎಸೆದರೆ ಅವುಗಳ ನಡುವಿನ ಸ್ಥಳಾವಕಾಶದಲ್ಲಿ ಬಂಗಾರ ಮತ್ತು ರತ್ನಗಳನ್ನು ತುಂಬಿಸಿದರೆ ಎಷ್ಟು ಮೌಲ್ಯ ಬರುತ್ತದೆಯೋ ಅದು ಕೊಹಿನೂರ್ ವಜ್ರದ ನಿಜವಾದ ಮೌಲ್ಯ’ ಎಂದಳಂತೆ!.

☘ನಂತರದಲ್ಲಿ ವಜ್ರ ಮೊಘಲ್ ದೊರೆ ಔರಂಗಜೇಬನ ಸುಪರ್ದಿಗೆ ಸೇರುತ್ತದೆ. ಆತ ನಂತರ ಕೊಹಿನೂ‍ರನ್ನು ಲಾಹೋರ್ ದೊರೆಯಾದ ರಣಜಿತ್ ಸಿಂಗ್ ನಿಗೆ ಕಾಣಿಕೆಯಾಗಿ ನೀಡುತ್ತಾನೆ.

☘ಕೊಹಿನರ್‍ ಪರಂಪರೆಯ ಗೌರವಾರ್ಥವಾಗಿ ತನ್ನ ಕಾಲಾನಂತರದಲ್ಲಿ ವಜ್ರವನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಕಾಣಿಕೆಯಾಗಿ ನೀಡುವುದಾಗಿ ಉಯಿಲು ಬರೆದಿಡುತ್ತಾನೆ ಆದರೆ 1839ರಲ್ಲಿ ನಡೆದ ಎರಡನೇ ಆಂಗ್ಲೋ ಸಿಖ್ ಯುದ್ದದ ನಂತರ ಲಾರ್ಡ್ ಡಾಲ್ ಹೌಸಿಯು ಮೋಸದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಪಡೆದುಕೊಳ್ಳುತ್ತಾನೆ. ಈ ಒಪ್ಪಂದದ ಪ್ರಕಾರ ಕೊಹಿನೂರ್‍ ವಜ್ರವನ್ನು ಬ್ರಿಟನ್ ಅರಸೊತ್ತಿಗೆಗೆ ಕಾಣಿಕೆಯಾಗಿ ನೀಡುವುದಾಗಿ ಲಾಹೋರ್‍ ಒಪ್ಪಂದದ 3ನೇಯ ವಿಧಿಯಲ್ಲಿ ಮೋಸದಿಂದ ಸೇರಿಸಲಾಗುತ್ತದೆ ಈಗೆ ವಜ್ರ ಬ್ರಿಟೀಷರ ಪಾಲಾಯಿತು.

Current Affairs Q&A

1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ
ದೆಹ್ರಾದೂನ್.(ಉತ್ತರಖಂಡ) 

2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ
ದೆಹ್ರಾದೂನ್  

3) ಹಪ್ಕೈನ್ ಇನ್ಸ್ಟಿಟ್ಯೂಟ್ 
 ಮುಂಬೈ. 

4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ 
 ಮುಂಬೈ. 

5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್  
ಮುಂಬೈ. 

6) ತಳಿ ಸಂವರ್ಧನಾ ಸಂಸ್ಥೆ 
ಹಿಸ್ಸಾರ್ (ಹರ್ಯಾಣ). 

7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ 
ಕರ್ನಾಲ್ (ಹರ್ಯಾಣ). 

8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ 
ಬೆಂಗಳೂರು. 

9) ರಾಮನ್ ಸಂಶೋಧನಾ ಕೇಂದ್ರ •
 ಬೆಂಗಳೂರು. 

10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ 
 ಬೆಂಗಳೂರು. 
(Basavaraj Kase)
11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್ 
 ದೆಹಲಿ. 

12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಜ್ 
 ದೆಹಲಿ. 

13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ 
ದಹಲಿ.

14) ಭಾರತೀಯ ಹವಾಮಾನ ವೀಕ್ಷಣಾಲಯ 
ಪುಣೆ ಮತ್ತು ದೆಹಲಿ. 

15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್) 
ದಹಲಿ. 

16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥ
ದಹಲಿ
17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ 
 ದಹಲಿ. 

18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ (ಕಾಸರಗೋಡು) ಕೇರಳ. 

19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸೆ 
ನಾಗ್ಪುರ

20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ •
ಧನ್ ಬಾದ್. 

21) ಆಣ್ವಿಕ ಮತ್ತು ಕೋಶಗಳ ಜೀವವಿಜ್ಞಾನ ಕೇಂದ್ರ
ಹೈದರಾಬಾದ್. 

22) ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ 
ಲಕ್ನೋ. 

23) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ 
ಲಕ್ನೋ.

24) ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ
ಲಕ್ನೋ. 

25) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥ
ಲಕ್ನೋ. 

26) ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ
ರಾಮಗಢ. (ಹಿಮಾಚಲ ಪ್ರದೇಶ), ಇಜ್ಜತ್ ನಗರ (ಉತ್ತರ ಪ್ರದೇಶ).

27) ಜವಳಿ ಸಂಶೋಧನಾ ಸಂಸ್ಥೆ  ಅಹಮದಾಬಾದ್. 

28) ರಾಷ್ಟ್ರೀಯ ಉದ್ಯೋಗ ಆರೋಗ್ಯಾ ಸಂಸ್ಥೆ
• ಅಹಮದಾಬಾದ್. 

29) ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥ
 ಶಿಮ್ಲಾ. 

30) ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ 
ದುರ್ಗಾಪುರ. 

31) ಕೇಂದ್ರೀಯ ಕುಷ್ಠರೋಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ 
 ಚಿಂಗಲ್ ಪೇಟ್.  

32) ರಾಷ್ಟ್ರೀಯ ಶೇಂಗಾ ಸಂಶೋಧನಾ ಸಂಸ್ಥೆ 
ಜುನಾಗಢ್.

34) ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ 
 ಚೆನೈ. 

35) ಕೇಂದ್ರೀಯ ವಿದ್ಯುತ್-ರಾಸಾಯನಿಕ ಸಂಶೋಧನಾ ಸಂಸ್ಥೆ ಕರೈಕುಡಿ. 

36) ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ 
 ಮೈಸೂರು (ಕರ್ನಾಟಕ). 

37) ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ 
ಪುಣೆ (ಮಹಾರಾಷ್ಟ್ರ). 

38) ಭಾರತೀಯ ಲ್ಯಾಕ್ ರಿಸರ್ಚ್ ಇನ್ಸ್ಟಿಟ್ಯೂಟ್ 
 ರಾಂಚಿ (ಜಾರ್ಖಂಡ್). 

39) PGI ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥ
ಚಂಡೀಘಢ.

40) ಭಾರತೀಯ ಜೀವ ರಾಸಾಯನಿಕ ಸಂಸ್ಥೆ 
ಕೋಲ್ಕತಾ.

41) ಕೇಂದ್ರೀಯ ಸೆಣಬು ತಾಂತ್ರಿಕ ಸಂಶೋಧನಾ ಸಂಸ್ಥೆ 
 (ಬ್ಯಾರಕ್ ಪುರ) ಕೋಲ್ಕತಾ. 

42) ಭಾರತೀಯ ಪುರಾತತ್ವ ಇಲಾಖೆ ಕೋಲ್ಕತಾ. 

43) ಸ್ಕೂಲ್ ಆಪ್ ಟ್ರಾಪಿಕಲ್ ಮೆಡಿಸಿನ್ 
ಕೋಲ್ಕತಾ . 

44) ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಹೈಜೀನ್ ಆಂಡ್ ಪಬ್ಲಿಕ್ ಹೆಲ್ಥ್ 
ಕೋಲ್ಕತಾ. 

45) ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್  ಕೋಲ್ಕತಾ. 

46) ರಾಷ್ಟ್ರೀಯ ಭೂಭೌತಶಾಸ್ತ್ರ ಸಂಶೋಧನಾ ಸಂಸ್ಥೆ 
 ಹೈದರಾಬಾದ್. 

47) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ನ್ಯೂಟ್ರಿಷನ್ 
 ಹೈದರಾಬಾದ್.

48) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ 
 ಬೆಂಗಳೂರು.

49) ಉನ್ನತ ಸಂಶೋಧನಾ ಪ್ರಯೋಗಾಲಯ 
 ಗುಲ್ಮರ್ಗ್. 

50) ಕೇಂದ್ರೀಯ ಗಣಿ ಸಂಶೋಧನಾ ಸಂಸ್ಥೆ 
ಧನ್ಬಾದ್. 
(Basavaraj Kase)
51) ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ
 ರೂರ್ಕಿ. 

52) ಕೇಂದ್ರೀಯ ವೈಜ್ಞಾನಿಕ ಸಲಕರಣೆಗಳ ಸಂಸ್ಥೆ
 ಚಂಡೀಘಢ. 

53) ಕೇಂದ್ರೀಯ ಉಪ್ಪು ಮತ್ತು ಸಾಗರ ರಾಸಾಯನಿಕ ಸಂಶೋಧನಾ ಸಂಸ್ಥೆ 
ಭಾವನಗರ್.

54) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ🏼
 ಕಟಕ್


Saturday, July 11, 2020

ಸಾಮಾನ್ಯ ವಿಜ್ಞಾನ

🏻ಕಾಮನ ಬಿಲ್ಲು ಉಂಟಾಗಲು ಕಾರಣ -ಬೆಳಕಿನ ವಕ್ರೀಭವನ,

🏻ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ - ರಕ್ತಾತೀತ ವಿಕಿರಣ (Infrared Rays),

🏼ಗಾಜನ್ನು ನಿಧಾನವಾಗಿ ತಂಪುಗೊಳಿಸುವ ಪ್ರಕ್ರಿಯೆ - ಅನಿಲನ,

🏼"ಕೋಲಿ ಬ್ಯಾಕ್ಟೀರಿಯಾ" ಕಂಡುಬರುವುದು- ಮಾನವನ ಕರುಳಿನಲ್ಲಿ.(ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ),

🏼ಬಿಸಿ ನೀರಿನ ಸ್ನಾನದ ನಂತರ ವ್ಯಕ್ತಿಯು ಹೆಚ್ಚು ಬೆವರುತ್ತಾನೆ. ಏಕೆಂದರೆ- ಆಗ ಚರ್ಮದ ತಳಭಾಗದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ,

🏼"ರೀಗಲ್" ಎಂಬ ನಕ್ಷತ್ರ ನೀಲಿ ಮಿಶ್ರಿತ ಬೆಳಕು ಬಣ್ಣದ್ದಾಗಿ ಕಾಣುತ್ತದೆ. ಇದಕ್ಕೆ ಕಾರಣ - ಅದರ ಮೇಲ್ಮೈ ತಾಪ ಹೆಚ್ಚಾಗಿದೆ,

🏼ಬ್ಯಾಕ್ಟಿರಿಯಾಗಳ ಮೇಲೆ ಅವಲಂಭಿತವಾದ ಜೀವಭೂರಾಸಾಯನಿಕ ಚಕ್ರ - ನೈಟ್ರೋಜನ್ ಚಕ್ರ,

🏼ಮಂಜು ಬಿದ್ದಾಗ ನಮಗೆ ಏನೂ ಕಾಣುವುದಿಲ್ಲ. ಏಕೆಂದರೆ - ಮಂಜು ಬೆಳಕನ್ನು ಹೀರಿಕೊಳ್ಳುತ್ತದೆ,

🏼ಶ್ರವ್ಯ ಕಂಪನಾಂಕದ ಕನಿಷ್ಠ ಮಿತಿ- 20Hz

Vocabulary For All Competitive Exams

1. FEASIBLE (ADJECTIVE): (व्यवहार्य):  practicable 
Synonyms: practical, workable 
Antonyms: impractical 
Example Sentence: 
It is not feasible to put most finds from excavations on public display. 

2. DECIMATE (VERB): (बरबाद करना):  destroy 
Synonyms: kill, remove 
Antonyms: bear, build 
Example Sentence: 
The inhabitants of the country had been decimated. 

3. FARE (VERB): (अग्रसर होना): get on 
Synonyms: proceed, progress 
Antonyms: fail 
Example Sentence: 
The party fared very badly in the recent elections. 

4. RECLAIM (VERB): (पुनः प्राप्त करना):  recover 
Synonyms: regain, retrieve 
Antonyms: forfeit 
Example Sentence: 
You can only reclaim Rs 25 of the Rs 435 deducted. 

5. MANOEUVRE (NOUN): (गतिविधि):  operation 
Synonyms: exercise, activity 
Antonyms: inactivity 
Example Sentence: 
Snowboarders performed daring manoeuvres on precipitous slopes. 

6. DISENGAGE (VERB): (छुड़ाना):  remove 
Synonyms: detach, disentangle 
Antonyms: attach 
Example Sentence: 
I disengaged his hand from mine. 

7. ENTRANT (NOUN): (नौसिखिया):  beginner 
Synonyms: newcomer, fresher 
Antonyms: veteran 
Example Sentence: 
The prize will be awarded to the entrant who wins the tiebreak. 

8. RIVAL (NOUN): (प्रतिद्वंद्वी):  competitor 
Synonyms: opponent, contestant 
Antonyms: partner 
Example Sentence: 
He has no serious rival for the job. 

9. PART (VERB): (बिदा होना):  leave 
Synonyms: take one's leave, separate 
Antonyms: arrive, meet 
Example Sentence: 
There was a good deal of kissing before we parted. 

10. ANXIETY (NOUN): (चिंता):  worry 
Synonyms: concern, apprehension 
Antonyms: calmness 
Example Sentence: 
There was anxiety in her quiet voice. 

Tuesday, July 7, 2020

ಜಾಗತಿಕ ರಿಯಲ್‌ ಎಸ್ಟೇಟ್‌ ಪಾರದರ್ಶಕತೆ : 34ನೇ ಸ್ಥಾನದಲ್ಲಿ ಭಾರತ

ಜಾಗತಿಕ ರಿಯಲ್‌ ಎಸ್ಟೇಟ್‌ ಪಾರದರ್ಶಕ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಈ ವರ್ಷ ಒಂದು ಹಂತ ಮೇಲೆ ಏರಿದೆ.
======
ನಿಯಂತ್ರಣ ಕ್ರಮಗಳಲ್ಲಿನ ಸುಧಾರಣೆ, ಮಾರುಕಟ್ಟೆ ಕುರಿತ ಉತ್ತಮ ಮಾಹಿತಿ, ಅಭಿವೃದ್ಧಿ ಕುರಿತ ಪರಿಸರ ಕಾಳಜಿ ಪರಿಗಣನೆ ಮತ್ತಿತರ ಕ್ರಮಗಳಿಂದ ಎರಡು ವರ್ಷಗಳ ಹಿಂದೆ 35ನೇ ಸ್ಥಾನದಲ್ಲಿದ್ದ ಭಾರತ ಈಗ 34ನೇ ಸ್ಥಾನಕ್ಕೆ ಏರಿಕೆಯಾಗಿದೆ.
======
ರಿಯಲ್‌ ಎಸ್ಟೇಟ್‌ ವಲಯದ ಸುಧಾರಣೆಗಾಗಿ ಜಾರಿಗೆ ತಂದಿರುವ  ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ 2016 (ರೇರಾ) ಮತ್ತು ಜಿಎಸ್‌ಟಿ, ಬೇನಾಮಿ ವಹಿವಾಟು ನಿರ್ಬಂಧ (ತಿದ್ದುಪಡಿ) ಕಾಯ್ದೆ, ದಿವಾಳಿ ಸಂಹಿತೆ (ಐಬಿಸಿ) ಹಾಗೂ ಭೂ ದಾಖಲೆಗಳ ಡಿಜಿಟಲೀಕರಣವು ಈ ವಲಯದಲ್ಲಿ ಹೆಚ್ಚಿನ ಪಾರದರ್ಶಕತೆ ತಂದುಕೊಟ್ಟಿದೆ. ದೇಶದ ರಿಯಲ್‌ ಎಸ್ಟೇಟ್‌ನ ಹೂಡಿಕೆ ಬಗ್ಗೆ ಸಾಂಸ್ಥಿಕ ಹೂಡಿಕೆದಾರರಲ್ಲಿ ಹೆಚ್ಚು ಆಸಕ್ತಿ ಕಂಡು ಬರುತ್ತಿದೆ. ಸದ್ಯಕ್ಕೆ ದೇಶದ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯನ್ನು ‘ಅರೆ ಪಾರದರ್ಶಕ ವಲಯ’ದಲ್ಲಿ ಇರಿಸಲಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್‌ ತಿಳಿಸಿದೆ.
=======
ಪಾರದರ್ಶಕ ಸೂಚ್ಯಂಕದ  99 ದೇಶಗಳ ಸಾಲಿನಲ್ಲಿ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿ ಇದೆ. ನಂತರದ ಸ್ಥಾನದಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್‌, ಕೆನಡಾ, ನ್ಯೂಜಿಲೆಂಡ್‌, ನೆದರ್ಲೆಂಡ್‌, ಐರ್ಲೆಂಡ್‌, ಸ್ವೀಡನ್‌ ಮತ್ತು ಜರ್ಮನಿ ದೇಶಗಳಿವೆ.
======
ಮೊದಲ 10 ದೇಶಗಳು ಗರಿಷ್ಠ ಪಾರದರ್ಶಕತೆಯ ಮತ್ತು 11 ರಿಂದ 33 ಸ್ಥಾನದಲ್ಲಿನ ದೇಶಗಳು ಪಾರದರ್ಶಕ ದೇಶಗಳೆಂದು ವರ್ಗೀಕರಿಸಲಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಸಮೀಕ್ಷೆ ನಡೆಯುತ್ತಿದೆ.
===============
💐 ರಿಯಲ್‌ ಎಸ್ಟೇಟ್‌ ಪಾರದರ್ಶಕ ಸ್ಥಾನಮಾನ
===========
> ದೇಶ; ಶ್ರೇಯಾಂಕ
> ಇಂಗ್ಲೆಂಡ್‌; 1
> ಅಮೆರಿಕ; 2
> ಆಸ್ಟ್ರೇಲಿಯಾ; 3
> ಚೀನಾ; 32
> ಭಾರತ;34
> ಶ್ರೀಲಂಕಾ; 65
> ಪಾಕಿಸ್ತಾನ;73
==============

Monday, July 6, 2020

CA Short News

👆👆👆👆👆👆👆👆
✍ ಬಾಬು ಜಗಜೀವನ ರಾಮ್
( ಉಪ ಪ್ರಧಾನಿಗಳು ಹಾಗು ಭಾರತದ ರಕ್ಷಣಾ ಸಚಿವರು)
"34ನೇ ಪುಣ್ಯಸ್ಮರಣೆ"
====================
> ಜನನ: ಏಪ್ರಿಲ್ 5, 1908
> ನಿಧನ: ಜುಲೈ 6, 1986
ಬಾಬು ಜಗಜೀವನ ರಾಮ್ "ಬಾಬೂಜಿ" ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.
================

👆👆👆👆👆👆👆
ಪ್ಲಾಸ್ಮಾ ಬ್ಯಾಂಕ್ ಎಂದರೇನು..?
======================
ಸೋಂಕಿತ ವ್ಯಕ್ತಿಯಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿ , ವೈರಾಣು ನಿಷ್ಕ್ರಿಯಗೊಳಿಸುವುದಕ್ಕಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ನಡೆಸಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಸೋಂಕಿತರಿಗೆ ಪಾಸ್ಕಾ ಚಿಕಿತ್ಸೆಯ ಅಗತ್ಯ ಕಂಡುಬರುತ್ತಿದೆ . ಪ್ಲಾಸ್ಮಾ ಚಿಕಿತ್ಸೆಗೆ ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲಿರುವ ಪ್ಲಾಸ್ಮಾ ಮಾತ್ರ ಬಳಸಿಕೊಳ್ಳಲಾಗುತ್ತಿದ್ದು , ಅಂತಹ ದಾನಿಗಳು ನೀಡುವ ಪ್ಲಾಸ್ಮಾವನ್ನು ಸಂಗ್ರಹಿಸಿಡುವ ಕೇಂದ್ರವೆ , "ಪ್ಲಾಸ್ಮಾನಿಧಿ" ಅಥವಾ "ಪ್ಲಾಸ್ಮಾ ಬ್ಯಾಂಕ್"

👆👆👆👆👆👆👆👆
👉 ನವದೆಹಲಿ ಮತ್ತು ಬೆಂಗಳೂರಿನಲ್ಲಿ ಅತಿ ದೊಡ್ಡ ಕೋವಿಡ್-19‌ ಆರೈಕೆ ಕೇಂದ್ರಗಳು
=======================
👉 ವಿಶ್ವದ ಅತಿ ದೊಡ್ಡ ಕೋವಿಡ್-19‌ ಆರೈಕೆ ಕೇಂದ್ರ ಉದ್ಘಾಟನೆ ( ನವದೆಹಲಿ )
======================
ಛತರ್‌ಪುರದ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್‌ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿದೊಡ್ಡ ಆರೈಕೆ ಕೇಂದ್ರ ‘ಸರ್ದಾರ್‌ ಪಟೇಲ್‌ ಕೋವಿಡ್‌ ಆರೈಕೆ ಕೇಂದ್ರ’ವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್‌ ಅನಿಲ್‌ ಬೈಜಲ್‌ ಅವರು ಭಾನುವಾರ ಉದ್ಘಾಟಿಸಿದರು
===========
ಈ ಆರೈಕೆ ಕೇಂದ್ರ ಒಟ್ಟು 10,000 ಹಾಸಿಗೆಗಳನ್ನು ಒಳಗೊಂಡಿದ್ದು, ಲಕ್ಷಣ ರಹಿತ ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು
=========
👉 ದೇಶದಲ್ಲಿಯೇ ಅತಿ ದೊಡ್ಡ ಕೋವಿಡ್‌ ಕೇರ್‌ ಸೆಂಟರ್‌ ( ಬೆಂಗಳೂರು )
========================
BIECನಲ್ಲಿ ಈಗ 7000 ಬೆಡ್‌ಗಳ ವ್ಯವಸ್ಥೆ ಇದ್ದು, ಮುಂದೆ ಇದನ್ನು 10,100 ಬೆಡ್‌ಗಳಿಗೆ ವಿಸ್ತರಿಸಲಾಗುವುದು. ಇದು ದೇಶದಲ್ಲೇ ಅತೀ ದೊಡ್ಡ ಕೋವಿಡ್ ಸೆಂಟರ್ ಆಗಲಿದೆ.
=================

👆👆👆👆👆👆👆👆
👉 ನಿಮಗಿದು ತಿಳಿದಿರಲಿ
=============
21 ವರ್ಷದ ಒಳಗಿನ ಹುಡುಗ ಮತ್ತು 18 ವರ್ಷದ ಒಳಗಿನ ಹುಡುಗಿಯ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ
=====
👉 2009ರ ಯುನಿಸೆಫ್ ಸ್ಟೇಟ್ ಆಫ್ ದಿ ವರ್ಡ್ಡ್ ಚಿಲ್ಡ್ರನ್ ವರದಿಯ ಪ್ರಕಾರ
=====
> ವಿಶ್ವದಲ್ಲಿ ನಡೆಯುವ ಬಾಲ್ಯವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ
> ಶೇ.56 ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದವರು
===
ಬಾಲ್ಯವಿವಾಹ ನಿಷೇಧ ಕಾಯಿದೆ 2006 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲು ಕರ್ನಾಟಕದ ಉಚ್ಚ ನ್ಯಾಯಾಲಯದ ತೀರ್ಪಿನಂತೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾನ್ಯ ನಿವೃತ್ತ ನ್ಯಾಯಮೂರ್ತಿಯವರಾದ ಡಾ: ಶಿವರಾಜ್ ವಿ. ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಲಾಗಿತ್ತು. ಸದರಿ ಕೋರ್ ಕಮಿಟಿಯ ವರದಿಯಲ್ಲಿನ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ದಿನಾಂಕ: 16-11-2011 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯಲ್ಲಿ ಬಾಲ್ಯ ವಿವಾಹ ನಿಷೇಧ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.
===
👉 ಉದ್ದೇಶ
===
ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಮತ್ತು ಬಾಲ್ಯವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸುವುದು.
===

👆👆👆👆👆👆👆
"2020"ರ ಸಾಲಿನ "ಕಾಳಿಂಗ ನಾವಡ ಪ್ರಶಸ್ತಿ"ಗೆ
ಯಕ್ಷಗಾನ ಕಲಾವಿದ "ಗೋವಿಂದ ಉರಾಳರು" ಆಯ್ಕೆಯಾಗಿದ್ದಾರೆ

👆👆👆👆👆👆👆👆
> ಕೇರಳದಲ್ಲಿ "1ವರ್ಷ ಮಾಸ್ಕ್" ಕಡ್ಡಾಯಗೊಳಿ ಆದೇಶ ಹೊರಡಿಸಿದೆ.
> ಕೇರಳ ಸರ್ಕಾರ ಕೊರೋನಾ ಸುಗ್ರೀವಾಜ್ನೆಗೆ ತಿದ್ದುಪಡಿ ಮಾಡಿದೆ.
========

👆👆👆👆👆👆👆👆
> ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ 13 ಆಟಗಾರ ತಂಡವನ್ನು ಪ್ರಕಟಿಸದೆ.
> "ಡಾಮ್ ಬೆಸ್" ಏಕೈಕ ಸ್ಪಿನ್ನರ್ ಆಗಿದ್ದಾರೆ
> ಪಂದ್ಯ ಜುಲೈ 8ರಿಂದ ಸೌತಾಂಪ್ಟನ್ ನಲ್ಲಿ ಆರಂಭವಾಗಲಿದೆ
> ಕೊರೊನಾ ಕಾಲದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ 
====================

👆👆👆👆👆👆👆
👉 ಜಗತ್ತಿನ ಮೊದಲ ಬಂಗಾರದ ಹೋಟೆಲ್ :- "ಡೋಲ್ಸ್ ಹನೋಯ್ ಗೋಲ್ಡನ್ ಲೇಕ್"

👆👆👆👆👆👆👆👆👆
🌷 'ವರ್ಣದ್ವೇಷದ ಬೆಂಕಿ"ಯಲ್ಲಿ "ಅರಳಿದವರು"
====================
👉 ಕ್ರಿಸ್ ಗೇಲ್ (ಕ್ರಿಕೆಟ್)
===============
> ಒಟ್ಟು ಗಳಿಕೆ: ₹187 ಕೋಟಿ
> ದೇಶ: ವೆಸ್ಟ್‌ಇಂಡೀಸ್
=================
ಜಮೈಕಾದ ಬೀದಿಗಳಲ್ಲಿ ಕಳೆದು ಹೋಗಬೇಕಿದ್ದ ಕ್ರಿಸ್‌ ಗೇಲ್ ತಮ್ಮ ಕ್ರಿಕೆಟ್‌ ಪ್ರತಿಭೆಯಿಂದಲೇ ’ಯುನಿವರ್ಸ್‌ ಬಾಸ್‘ ಆಗಿ ಬೆಳೆದಿದ್ದಾರೆ. ಅವರ ತಂದೆ ಪೊಲೀಸ್ ಆಗಿದ್ದರು. ತಾಯಿ ಬೀದಿ ಬದಿಯಲ್ಲಿ ತಿನಿಸುಗಳನ್ನು ಮಾರುತ್ತಿದ್ದರು. ಅಮ್ಮನೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದ ಕ್ರಿಸ್ಟೋಫರ್ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಲೂಕಾಸ್ ಕ್ರಿಕೆಟ್ ಅಕಾಡೆಮಿ ಸೇರಿದ ನಂತರ ಅವರ ಬದುಕು ಬದಲಾಯಿತು.  ವಿವಿಯನ್ ರಿಚರ್ಡ್ಸ್‌, ಬ್ರಯನ್ ಲಾರಾ, ಗಾರ್ಡನ್ ಗ್ರಿನಿಜ್ ಅವರ ನಂತರ ವಿಂಡೀಸ್ ಕಂಡ ಅದ್ಭುತ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಅವರದ್ದು.  ವಿಂಡೀಸ್ ತಂಡದ ನಾಯಕನೂ ಆದರು. ಆದರೆ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ವಿಶ್ವದ ಎಲ್ಲ ದೇಶಗಳಲ್ಲಿಯೂ ಅಭಿಮಾನಿಗಳನ್ನು ಗಳಿಸಿದರು. ದೊಡ್ಡ ದೊಡ್ಡ ಕ್ರಿಕೆಟಿಗರೇ ಅವರ ಅಭಿಮಾನಿಗಳಾಗಿದ್ದು ಸುಳ್ಳಲ್ಲ. ಐಪಿಎಲ್ ಸೇರಿದಂತೆ ವಿವಿಧ ಲೀಗ್‌ಗಳಲ್ಲಿ ಮಿಂಚಿದರು. ತಮ್ಮ ತುಂಟಾಟ, ಕೀಟಲೆ ಸ್ವಭಾವದಿಂದ ವಿವಾದಗಳನ್ನು ಮೈಮೇಲೆಳೆದುಕೊಂಡರು.  ಸ್ವಂತ ಐಷಾರಾಮಿ ಬಾರ್, ದುಬಾರಿ ಕಾರ್‌, ಬಂಗ್ಲೆಗಳ ಒಡೆಯನಾಗಿದ್ದಾರೆ.
===================

Note💐💐
=======
ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ರಾಜ್ಯದ 39 ತಾಲ್ಲೂಕುಗಳನ್ನು ತೀರಾ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಿ 18 ವರ್ಷಗಳು ಕಳೆದುಹೋಗಿವೆ. ಪ್ರಾದೇಶಿಕ ಅಸಮಾನತೆ ಕಡಿಮೆಯಾಗಬೇಕಾದರೆ, ಸಂಕಷ್ಟಕ್ಕೀಡಾದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಂಜುಂಡಪ್ಪ ಸಮಿತಿಯ ನಿರೀಕ್ಷೆಯಂತೆ ಅಭಿವೃದ್ಧಿಯಾಗಬೇಕು ಎನ್ನುವುದು ರಾಜ್ಯದಲ್ಲಿ ವಿಕಸನ ಹೊಂದಿದ ‘ಕೈಗಾರಿಕಾ ವಿಕಾಸ’ ಯೋಜನೆಯ ಗುರಿ.

Note💐💐
=======
ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ರಾಜ್ಯದ 39 ತಾಲ್ಲೂಕುಗಳನ್ನು ತೀರಾ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಿ 18 ವರ್ಷಗಳು ಕಳೆದುಹೋಗಿವೆ. ಪ್ರಾದೇಶಿಕ ಅಸಮಾನತೆ ಕಡಿಮೆಯಾಗಬೇಕಾದರೆ, ಸಂಕಷ್ಟಕ್ಕೀಡಾದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಂಜುಂಡಪ್ಪ ಸಮಿತಿಯ ನಿರೀಕ್ಷೆಯಂತೆ ಅಭಿವೃದ್ಧಿಯಾಗಬೇಕು ಎನ್ನುವುದು ರಾಜ್ಯದಲ್ಲಿ ವಿಕಸನ ಹೊಂದಿದ ‘ಕೈಗಾರಿಕಾ ವಿಕಾಸ’ ಯೋಜನೆಯ ಗುರಿ.

👆👆👆👆👆👆👆👆
🌷**ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ "ಕ್ವಿಂಟನ್ ಡಿ ಕಾಕ್" ಭಾಜನರಾಗಿದ್ದಾರೆ
ಇದು ಎರಡನೇ ಬಾರಿ ಆಯ್ಕೆಯಾಗಿದ್ದಾರೆ**
==========================
> ವನಿತೆ ವಿಭಾಗದ ವರ್ಷದ ಆಟಗಾರ್ತಿ ಪ್ರಶಸ್ತಿ :- "ಲಾರ ವೋಲ್ವಾರ್ಟ್" 
> ವರ್ಷದ ಫೇಸ್ ಬೌಲರ್ :- "ಲುಂಗಿ ಎನ್ ಗಿಂಡಿ"
> ವರ್ಷದ ಅಭಿಮಾನಿಗಳ ನೆಚ್ಚಿನ ಆಟಗಾರ :- "ಡೇವಿಡ್ ಮಿಲ್ಲರ್"
==================

ನಿಮಗಿದು ತಿಳಿದಿರಲಿ


> ರಾಜಸ್ಥಾನದ "ಚುರು" ಜಿಲ್ಲೆ ದೇಶದಲ್ಲಿಯೇ ಅತ್ಯಂತ "ಹೆಚ್ಚಿನ ತಾಪಮಾನ" ಇರುವ ಪ್ರದೇಶ. ಬೇಸಿಗೆ ಕಾಲದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ
> ರಾಜಸ್ಥಾನದ ವಾಟರ್ ಮ್ಯಾನ್ :-
 "ಮೊಹಮದ್ ಅಬಾದ್"


🌷 36 ನೇ ಆಸಿಯಾನ್ ಶೃಂಗಸಭೆ ವೀಡಿಯೋ ಕಾನ್ಫರೆನ್ಸ್ ಮೂಲಕ 26 ಜೂನ್ 2020 ರಂದು ವಾಸ್ತವಿಕವಾಗಿ  ವಿಯೆಟ್ನಾಂನಲ್ಲಿ ನಡೆಯಿತು
===================
👉 ಅಧ್ಯಕ್ಷತೆ :- ವಿಯೆಟ್ನಾಂ ಪ್ರಧಾನ ಮಂತ್ರಿ,"ನ್ಗುಯಾನ್ ಕ್ಸುವಾನ್ ಫಾಕ್"
(Nguyễn Xuân Phúc)
==================
👉 ಶೃಂಗಸಭೆಯ ವಿಷಯ :- 
================
 “ಒಗ್ಗೂಡಿಸುವ ಮತ್ತು ಜವಾಬ್ದಾರಿಯುತ ಆಸಿಯಾನ್” / "Cohesive and Responsible ASEAN ”
=============
👉 10 ಆಸಿಯಾನ್ ಸದಸ್ಯ ರಾಷ್ಟ್ರಗಳು:
=============
> Indonesia
> Thailand
> Singapore
> Philippines
> Malaysia
> Vietnam
> Brunei
> Cambodia
> Myanmar (Burma)
> Laos


ಉತ್ತರಾಖಾಂಡ್  ಕುಮೌನ್ ಪ್ರಾಂತ್ಯದ ಮುನ್ಷಿಯಾರಿ ಬೆಟ್ಟದಲ್ಲಿ ನಿರ್ಮಿಸಲಾಗಿರುವ ದೇಶದ ಮೊಟ್ಟಮೊದಲ ಲೈಕೆನ್ ( ಕಲ್ಲು ಹೂ )ಉದ್ಯಾನವನ
> ಕಲ್ಲುಹೂವು ಪ್ರಭೇದಗಳನ್ನು ಆಹಾರ, ಸುಗಂಧ ದ್ರವ್ಯಗಳು, ಬಣ್ಣಗಳು ಮತ್ತು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತದೆ.
================
👉 ಇಲ್ಲಿ ಕಲ್ಲುಹೂವುಗಳ ಜಾತಿಗಳು ಕಂಡುಬರುತ್ತವೆ
===================
> ಉತ್ತರಾಖಂಡ್ ನಲ್ಲಿ - 600 ಜಾತಿಗಳು
> ಹಿಮಾಚಲ ಪ್ರದೇಶ - 503 ಜಾತಿಗಳು
> ಜಮ್ಮು ಮತ್ತು ಕಾಶ್ಮೀರ - 386 ಜಾತಿಗಳು
====================
👉 "ಕಲ್ಲುಹೂವು" ಎಂದರೇನು?
===================
ಕಲ್ಲುಹೂವು ಒಂದು ಸಂಯುಕ್ತ ಜೀವಿ, ಇದು ಪರಸ್ಪರ ಸಂಬಂಧದಲ್ಲಿ ಅನೇಕ ಶಿಲೀಂಧ್ರ ಪ್ರಭೇದಗಳ ತಂತುಗಳ ನಡುವೆ ವಾಸಿಸುವ ಪಾಚಿ ಅಥವಾ ಸೈನೋಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಅವು ಅನೇಕ ಬಣ್ಣಗಳು, ಗಾತ್ರಗಳು ಮತ್ತು ರೂಪಗಳಲ್ಲಿ ಬರುತ್ತವೆ. ಗುಣಲಕ್ಷಣಗಳು ಕೆಲವೊಮ್ಮೆ ಸಸ್ಯ-ತರಹದವು ಆದರೆ ಕಲ್ಲುಹೂವುಗಳು ಸಸ್ಯಗಳಲ್ಲ. ಕಲ್ಲುಹೂವುಗಳು ಸಣ್ಣ, ಎಲೆಗಳಿಲ್ಲದ ಕೊಂಬೆಗಳು, ಚಪ್ಪಟೆ ಎಲೆಗಳಂತಹ ರಚನೆಗಳನ್ನು ಹೊಂದಿರುತ್ತವೆ
===============
👉 ಚಮೋಲಿ (Chamoli ) ಜಿಲ್ಲೆಯ ಗೈರ್‌ಸೇನ್ (  Gairsain ) ಅನ್ನು ಇತ್ತೀಚೆಗೆ ಉತ್ತರಾಖಂಡದ ಬೇಸಿಗೆ ರಾಜಧಾನಿಯಾಗಿ ಘೋಷಿಸಲಾಗಿದೆ./ Gairsain in Chamoli district has been formally declared as the summer capital of Uttarakhand.
==============

> "ಮುಂಬೈ ಮತ್ತು ಪುಣೆ" ನಗರಗಳ ನಡುವೆ ದೇಶದ ಮೊದಲ "ಇಂಟರ್ -  ಸಿಟಿ ಎಲೆಕ್ಟ್ರಿಕ್ ಬಸ್" ಸೇವೆ ಆರಂಭಗೊಂಡಿದೆ.
> ಕೇಂದ್ರ ಸಂಚಾರ ಮತ್ತು ಹೆದ್ದಾರಿಗಳ ಸಚಿವ 
 "ನಿತಿನ್ ಗಡ್ಕರಿ" ಚಾಲನೆ ನೀಡಿದ್ದಾರೆ.
> "ಮಿತ್ರ ಮೊಬಿಲಿಟಿ  ಸೊಲ್ಯೂಷನ್" ಕಂಪನಿ ನಿರ್ಮಿಸಿದೆ
==============
> ಒಮ್ಮೆ ಎಲೆಕ್ಟ್ರಿಸಿಟಿ ಚಾರ್ಜ್ ಮಾಡಿದರೆ ಮುಂಬೈ ಮತ್ತು ಪುಣೆ ನಡುವಿನ 300 ಕಿಲೋಮೀಟರ್ ದೂರವನ್ನು  ಕ್ರಮಿಸುತ್ತದೆ
===========

ಗಲ್ಲು ಶಿಕ್ಷೆಗೆ ಗುರಿಯಾದ ಪ್ರಕರಣಗಳಲ್ಲಿ ಸಲ್ಲಿಕೆಯಾಗುವ ಮೇಲ್ಮನವಿಗಳ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತು. ಇದರಂತೆ ಅಧೀನ ನ್ಯಾಯಾಲಯಗಳು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದ ಪ್ರಕರಣಗಳಲ್ಲಿ "ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗುವ ಮೇಲ್ಮನವಿಗಳು ಆರು ತಿಂಗಳೊಳಗೆ" ತನ್ನ ತ್ರಿಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಸಿದ್ಧವಿರಬೇಕೆಂದು ಸುಪ್ರೀಂ ಕೋರ್ಟ್ ನಿಯಮ ರೂಪಿಸಿದೆ.


ನ್ಯಾಯಮೂರ್ತಿ "ಡಿ.ವೈ. ಚಂದ್ರಚೂಡ್" ಮತ್ತು "ಅಜಯ್ ರಸ್ತೋಗಿ" ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಇತ್ತೀಚೆಗೆ ಭಾರತೀಯ ಭೂಸೇನೆಯಲ್ಲಿ ಮಹಿಳೆಯರಿಗೆ ಪುರುಷರಿಗೆ ಸಮಾನಾಗಿ ಖಾಯಂ ಸೇವೆಗಾಗಿ "ಕಮಾಂಡ್ ಅಂದರೆ ಬಹುಮುಖ್ಯ ಹುದ್ದೆಗಳ ನಿರ್ವಹಣೆಗೆ" ಅವಕಾಶ ನೀಡಬೇಕೆಂದು ಮಹತ್ವದ ತೀರ್ಪು ನೀಡಿತ್ತು.

ಈ ಶಿಫಾರಸುಗಳಿಗೆ ಕೇಂದ್ರ ಸಂಪುಟ ಮನ್ನಿಸಿ ಇದೀಗ ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ 2020ಕ್ಕೆ ಒಪ್ಪಿಗೆ ಸೂಚಿಸಿದೆ
=======================
👉 23 ಸದಸ್ಯರು ರಾಜ್ಯಸಭಾ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿತ್ತು.
=======================
> 35 ರಿಂದ 45 ವರ್ಷದೊಳಗಿನ ವಿಧವೆ ಅಥವಾ ವಿಚ್ಛೇದಿತ ಮಹಿಳೆಗೂ ಬಾಡಿಗೆ ತಾಯ್ತನ ಪಡೆಯಲು ಅವಕಾಶ ನೀಡಬೇಕು
> 'ಬಂಜೆತನ' ಪದ ತೆಗೆದು ಹಾಕಿ ಇದರ ಬದಲಿಗೆ 'ಅಸಮರ್ಥತೆ' ಪದ ಸೇರಿಸಬೇಕು.*"
====================
> ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ - 2019 ರಲ್ಲಿ ಬಾಡಿಗೆ ತಾಯಿ ಕುಟುಂಬದ ನಿಕಟ ಸಂಬಂಧಿಯಾಗಿರಬೇಕೆಂಬ ಉಲ್ಲೇಖವಿತ್ತು.


🧑‍🎓  ಅಂತರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ
( ಇಂಟರ್ ನ್ಯಾಷನಲ್ ಜುಡಿಷಿಯಲ್ ಕಾನ್ಫರೆನ್ಸ್ ) ಫೆಬ್ರವರಿ 22 ರಂದು ದೆಹಲಿಯಲ್ಲಿ ನಡೆಯಿತು.
===================
> ವಿಷಯ :- "ನ್ಯಾಯಾಂಗ ಮತ್ತು ಬದಲಾಗುತ್ತಿರುವ ಜಗತ್ತು" ವಿಷಯದ ಕುರಿತು ನ್ಯಾಯಾಂಗ ಕ್ಷೇತ್ರದ ಪರಿಣಿತರು ಸಮಾಲೋಚನೆ ನಡೆಸಿದರು
> ಸಮ್ಮೇಳನದ ಧ್ಯೇಯವಾಕ್ಯ :-
 "Gender Just World"
=============


ಸಲಿಂಗ ಪ್ರೇಮಿಗಳು ಮತ್ತು ತೃತೀಯ ಲಿಂಗಿ ಗಳಂತಹ ವ್ಯಕ್ತಿಗಳು ತಮ್ಮನ್ನು ಸಮಾಜ ತಾರತಮ್ಯ/ ಕೀಳುಭಾವದಿಂದ ನೋಡುತ್ತಾರೆ ಎಂಬ ಭಯದ ಮನೋಭಾವ ಬೆಳೆಸಿಕೊಂಡಿರುತ್ತಾರೆ ಇದನ್ನೇ "ಹೋಮೋಫೋಬಿಯ" ( Homophobia)ಎನ್ನುತ್ತಾರೆ


"ಹೋಮೋಫೋಬಿಯ" ದಿಂದ ರಕ್ಷಣೆ ನೀಡುವುದಕ್ಕಾಗಿ ಇತ್ತೀಚೆಗೆ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಜನಮತಗಣನೆ ( ರೆಫರೆಂಡಂ) ನಡೆಯಿತು


"ಭಾರತ ಮತ್ತು ಬ್ರಿಟನ್" ವಾಯುಪಡೆಗಳು ಫೆಬ್ರುವರಿಯಲ್ಲಿ "ಇಂದ್ರಧನುಷ್" ಹೆಸರಿನ ಜಂಟಿ ಸಮರಾಭ್ಯಾಸ ನಡೆಸಿದವು. ಇದು ಇಂದ್ರಧನುಷ್ "ಐದನೇ ಆವೃತ್ತಿ"ಯ ಸಮರಾಭ್ಯಾಸವಾಗಿತ್ತು.
👉 ಈ ಆವೃತ್ತಿಯ ಘೋಷವಾಕ್ಯ :-
=====================
 "ಬೇಸ್ ಡಿಫೆನ್ಸ್ ಆಂಡ್ ಫೋರ್ಸ್ ಪ್ರೊಡಕ್ಷನ್"
(  ‘Base Defence and Force Protection’)
=======

Friday, July 3, 2020

National Statistics Day

🔴 Theme 2020 : SDG- 3 (Ensure healthy lives and promote well-being for all at all ages) & SDG- 5 (Achieve gender equality and empower all women and girls)

💠 National Statistics Day is celebrated every year in India on June 29 to mark the birth anniversary of Prasanta Chandra Mahalanobis

💠 National Statistics Day was first celebrated on 29th June 2007

💠 Prasanta Chandra Mahalanobis is known as the father of Indian Statistics

🔷 20 Oct : World Statistics Day

🟢 Ministry of Statistics and Programme Implementation
🔶 Rao Inderjit Singh
🔶 Consitituency : Gurugram

Vocabulary For All Competitive Exams

1. INDICTMENT (NOUN): (अभियोग):  charge
Synonyms: accusation, arraignment
Antonyms: acquittal
Example Sentence:
It is an indictment for conspiracy.

2. SLAM (VERB): (आलोचना करना):  criticize
Synonyms: find fault with, censure
Antonyms: praise
Example Sentence:
The new TV soap was slammed as being cynical and irresponsible.

3. INUNDATE (VERB): (बाढ़ लाना):  flood
Synonyms: deluge, overflow
Antonyms: drain
Example Sentence:
The islands may be the first to be inundated as sea levels rise.

4. INTENT (ADJECTIVE): (दृढ़-संकल्प):  determined
Synonyms: bent, set
Antonyms: half-hearted
Example Sentence:
The government was intent on achieving greater efficiency.

5. DETRIMENTAL (ADJECTIVE): (हानिकारक): harmful
Synonyms: damaging, injurious
Antonyms: benign
Example Sentence:
Recent policies have been detrimental to the interests of many old people.

6. JEOPARDY (NOUN): (ख़तरा): peril
Synonyms: danger, risk
Antonyms: safety
Example Sentence:
The whole peace process is in jeopardy.

7. BONHOMIE (NOUN): (खुशमिज़ाजी):  geniality
Synonyms: conviviality, affability
Antonyms: coldness
Example Sentence:
He emits good humour and bonhomie.

8. EXUDE (VERB): (छोड़ना):  discharge
Synonyms: release, emit
Antonyms: absorb
Example Sentence:
The beetle exudes a caustic liquid.

9. DIVINE (ADJECTIVE): (दिव्य):  godly
Synonyms: godlike, angelic
Antonyms: mortal
Example Sentence:
Heroes seldom have divine powers.

10. COLD SHOULDER (VERB): (रूखा व्यवहार करना): snub
Synonyms: ignore, slight
Antonyms: acknowledge
Example Sentence:
She was cold-shouldered by almost everyone.

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...