Friday, March 15, 2013

"ಜಗದ ನಿಯಮ "

"ಜಗದ ನಿಯಮ ": ಹುಟ್ಟು ಸಾವಿನ ಮಧ್ಯೆ
ನೂರೆಂಟು ಚಿಂತೆ
ಅಂದು ಅದು
ಇಂದು ನೀನು
ನಾಳೆ ಯಾರೋ
ಕ್ಷಣ ಕಳೆದು
ನನ್ನುಸಿರು ನಿಂತರೆ
ಆ ಕ್ಷಣದಲಿ
ಜಗಕೆ
ನಾನು ಯಾರೋ ! ...

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...