Friday, March 15, 2013

"ನೆನಪು "

"ನೆನಪು ":
ಹಠ ತೊಟ್ಟು ನಿಂತಿದ್ದೇನೆ
ಬಿಟ್ಟು ಹೋದ ನಿನ್ನ ಮರೆಯಲೇಬೇಕೆಂದು
ಆದರೂ
ಬಿಡದೇ ಕಾಡುವ ನೆನಪು
ಸುಳಿದಾಡುತ್ತದೆ
ನೈಯಾಗಾರದಲ್ಲಿ ಘಳಿಗೆಗೊಮ್ಮೆ ಮೂಡುವ
ಕಾಮನಬಿಲ್ಲಂತೆ

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...