ಹಠ ತೊಟ್ಟು ನಿಂತಿದ್ದೇನೆ
ಬಿಟ್ಟು ಹೋದ ನಿನ್ನ ಮರೆಯಲೇಬೇಕೆಂದು
ಆದರೂ
ಬಿಡದೇ ಕಾಡುವ ನೆನಪು
ಸುಳಿದಾಡುತ್ತದೆ
ನೈಯಾಗಾರದಲ್ಲಿ ಘಳಿಗೆಗೊಮ್ಮೆ ಮೂಡುವ
ಕಾಮನಬಿಲ್ಲಂತೆ
ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...
No comments:
Post a Comment