Thursday, August 27, 2020

ಜ್ಞಾನ ಹನಿ

*1 ಕಲ್ಯಾಣ ಕರ್ನಾಟಕ ಎಂಬ ಪರಿಕಲ್ಪನೆಯು ಭಾರತ ಸಂವಿಧಾನದ ಈ ಭಾಗದಲ್ಲಿ ಕಂಡು ಬರುತ್ತದೆ*
A)ಮೂಲಭೂತ ಕರ್ತವ್ಯಗಳು
B)ನಿರ್ದೇಶಕ ತತ್ವಗಳು✅
C)ಪ್ರಸ್ತಾವನೆ
D)ಮೂಲಭೂತ ಹಕ್ಕುಗಳು
 
*2 ನಿರ್ಜಲೀಕರಣ ಉಂಟಾದಾಗ ದೇಹವು ಯಾವ ಅಂಶವನ್ನು ಕಳೆದುಕೊಳ್ಳುತ್ತದೆ*
A)ಸಕ್ಕರೆ
B)ಕ್ಯಾಲ್ಸಿಯಂ ಫಾಸ್ಫೇಟ್
C)ಸೋಡಿಯಂ ಕ್ಲೋರೈಡ್✅
D)ಪೊಟಾಷಿಯಂ ಕ್ಲೋರೈಡ್

*3 ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಂಗಾನದಿಯ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಯಾವಾಗ ಒಪ್ಪಂದ ಏರ್ಪಟ್ಟಿತು..?*
A)1997
B)1996✅
C)1995
D)1998

*4 'ICERT' ಇದರ ವಿಸ್ತೃತ ರೂಪವೇನು...?*
A) Indian cyber emergency revue team
B)Indian cyber crime emergency restance team
C)Indian computer enter prenersrestance team
D)Indian computer emergency rastance team✅

*5 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದವರು ಯಾರು*
A)ವಿಶ್ವನಾಥನ್ ಆನಂದ್✅
B)ಲಿಯಾಂಡರ್‌ ಪೇಸ್
C)ಕಪಿಲ್ ದೇವ್
D)ಬಿಂಬಾರಾಮ್

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...