Friday, August 7, 2020

ಸುಪರ್ ನಾಲೆಡ್ಜ್ ಪ್ರಶ್ನೆಗಳು

*1. ಒಂದು ನರಕೋಶ ಅಥವಾ ನ್ಯೂರಾನ್ ಕೋಶ ಕಾಯವನ್ನು ಹೊಂದಿದ್ದು ಅದರೊಳಗೆ ...........ಮತ್ತು ಸೈಟೋಪ್ಲಾಸಂ ಇರುತ್ತವೆ...?*
A) ಆಕ್ಸಾನ್
*B) ನ್ಯೂಕ್ಲಿಯಸ್*✅
C) ಡೆಂಡ್ರೈಟ್
D) ಪೇರಂಕೈಮ

*2. ಗೋಧಿ, ಅಕ್ಕಿ, ಮೆಕ್ಕೆಜೋಳ, ರಾಗಿ, & ಬಿಳಿಜೋಳಗಳಂತಹ ಧಾನ್ಯಗಳು ನಮ್ಮ ಶಕ್ತಿ ಅವಶ್ಯಕತೆಯನ್ನು ಪೂರೈಸುವ ಯಾವ ಅಂಶವನ್ನು ನಮ್ಮ ದೇಹಕ್ಕೆ ಒದಗಿಸುತ್ತವೆ...?*
*A) ಕಾರ್ಬೋಹೈಡ್ರೇಟ್*✅
B) ಪ್ರೋಟೀನ್
C) ಕೊಲೆಸ್ಟರಾಲ್‌
D) ಬರ್ ಸೀಮ್

*3. ಭಾರತದಲ್ಲಿ ಮೊಟ್ಟೆಗಳನ್ನು ಉತ್ಪಾದಿಸಲು ಯಾವ ತಳಿಯ ಕೋಳಿಗಳನ್ನು ಅಭಿವೃದ್ಧಿಪಡಿಸಿ ಸಾಕಣೆ ಮಾಡಲಾಗಿದೆ...*
A) ಪೌಲ್ಟ್ರಿ ತಳಿ
B) ಬ್ರಾಯ್ಲರ್
*C) ಲೇಯರ್ಸ್*✅
D) ಲೆಗ್ ಹಾರ್ನ್

*4. ಜೇನುತುಪ್ಪದ ವಾಣಿಜ್ಯ ಉತ್ಪಾದನೆಗಾಗಿ ಬಳಸುವ ಸ್ಥಳೀಯ ಭಾರತೀಯ ಜೇನುಹುಳು ಯಾವುದು...?*
A) ಏಪಿಸ್ ಪ್ಲೋರೆ
*B) ಏಪಿಸ್ ಸೆರೆನಾ ಇಂಡಿಕಾ*✅
C) ಏಪಿಸ್ ಮೆಲ್ಲಿಫೆರಾ
D) ಏಪಿಸ್ ಡಾರ್ ಸೆಟಾ

*5. ಸಸ್ಯವನ್ನು ದೃಡ ಮತ್ತು ಗಡುಸಾಗಿಸುವ ಅಂಗಾಂಶ ಯಾವುದು...?*
A) ಲಿಗ್ನಿನ್
*B) ಸ್ಲ್ಕೀರಂಕೈಮ*✅
C) ಎಪಿಡರ್ಮಿಸ್
D) ಸೈಟೋಪ್ಲಾಸಂ
=================================
*1. ಬಾಬರನಾಮ ( ತುಝುಕ್-ಇ-ಬಾಬರಿ ) ಈ ಕೃತಿಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದವರು‌ಯಾರು..?*
A) ಇಬಾದತ್ ಖಾನ್
*B) ಅಬ್ದುಲ್ ರಹೀಮ್ ಖಾನ್*✅
C) ಅಬುಲ್ ಫಜಲ್
D) ಖಾಜಿ ಮುಹ್ತಸೀಬ್

*2. ಸೈಮನ್ ಆಯೋಗದ ಪರವಾಗಿದ್ದ ಭಾರತೀಯ ಯಾರು..?*
*A) ಡಾ.ಬಿ.ಆರ್. ಅಂಬೇಡ್ಕರ್*✅
B) ಸುಭಾಷ್ ಚಂದ್ರ ಬೋಸ್
C) ಲಾಲ ಲಜಪತರಾಯ
D) ರಾಜ್ ಬಿಹಾರಿ ಬೋಸ್‌

*3. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ದೊರೆಯುವ ಜಿಲ್ಲೆ ಯಾವುದು..?*
A) ಚಿಕ್ಕ ಮಂಗಳೂರ
B) ದಕ್ಷಿಣ ಕನ್ನಡ
*C) ಬಳ್ಳಾರಿ*✅
D) ಚಿತ್ರದುರ್ಗ

*5. ಭಾರತದಲ್ಲಿ ಅತಿ ಹೆಚ್ಚು ಮ್ಯಾಂಗನೀಸ್ ದೊರೆಯುವ ರಾಜ್ಯ ಯಾವುದು...?*
A) ಉತ್ತರಾಖಂಡ
B) ಕರ್ನಾಟಕ
C) ಪಶ್ಚಿಮ ಬಂಗಾಳ
*D) ಒಡಿಶಾ*✅

*5. ಕರ್ನಾಟಕದ ನಯಾಗರ ಜಲಪಾತ ಎಂದು ಯಾವ ಜಲಪಾತವನ್ನು ಕರೆಯಲಾಗುತ್ತದೆ..?*
A) ಅಬ್ಬೆ ಜಲಪಾತ
*B) ಗೋಕಾಕ ಜಲಪಾತ*✅
C) ಜೋಗ ಜಲಪಾತ
D) ಬರಚುಕ್ಕಿ ಜಲಪಾತ
===============================
*1 ಅಂತರಾಷ್ಟ್ರೀಯ ಜೀವವೈವಿಧ್ಯತಾ ದಿನವನ್ನು ಎಂದು ಆಚರಿಸಲಾಗುತ್ತದೆ...?*
*A) May 22*✅
B) April 22
C) May 25
D) April 25

*2.2019-20 ನೇ ಸಾಲಿನ ಬಸವ ಪುರಸ್ಕಾರ ಪ್ರಶಸ್ತಿಗೆ ಭಾಜನರಾದವರು ಯಾರು....?*
A) ಡಾ.ವೀರೇಂದ್ರ ಹೆಗಡೆ
*B) ಬಸವಲಿಂಗ ಪಟ್ಟದ್ದೆವರು*✅
C) ಸಿ ಸೋಮೇಶ್ವರ
D) ಬಿ ಕೆ ವಸಂತಲಕ್ಷ್ಮೀ

*3 ಕಾವ್ಯಕ್ಕೆ ಶೋಭೆಯನ್ನು ತರುವ ಧರ್ಮವನ್ನು "ಅಲಂಕಾರ" ಎಂದು ಹೇಳಿದ ಕವಿ...*
A) ಬಾಮಹ
B) ವಾಮನ
*C) ದಂಡಿ*✅
D) ಕುಂತಕ

*4 ಭಾರತದ ಯುವ ಬಿಲಿಯನೇರ್ ಯಾರು...?*
A) ಜೆಫ್ ಬೆಜೋಸ್
*B) ಬೈಜು ರವಿಂದ್ರನ್*✅
C) ರಾಧಾ ಕಿಶನ್ ದಮಾನಿ
D) ರಾಕೇಶ್ ಅಂಬಾನಿ

*5. ವಿಶ್ವದ ಅತ್ಯಂತ ಎರಡನೇ ಶ್ರೀಮಂತ ವ್ಯಕ್ತಿ ಯಾರು..?* 
A) ವಾರೆನ್ ಬಫೆಟ್
B) ಬಿಲ್ ಕ್ಲಿಂಟನ್
C) ಮಾರ್ಕ್ ಜೂಕರ್ ಬರ್ಗ್
*D) ಬಿಲ್ ಗೇಟ್ಸ್‌* ✅
================================
*1 2011ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ ನಗರ ಪ್ರದೇಶದಲ್ಲಿ ಶೇಕಡ ಎಷ್ಟು ಜನರು ವಾಸಿಸುತ್ತಾರೆ..?*
A) 40.50%
*B) 38.67%*✅
C) 67.00%
D) 35.40%

*2 ಗ್ರಾಮ ಪಂಚಾಯತಿ ನಿರ್ವಹಿಸಬೇಕಾದ 29 ಕಾರ್ಯಗಳನ್ನು ಸಂವಿಧಾನದ ಎಷ್ಟನೆ ಅನುಸೂಚಿ ತಿಳಿಸುತ್ತದೆ*
A) 10 ನೇ ಅನುಸೂಚಿ
*B) 11 ನೇ ಅ..*✅
C) 9 ನೇ ಅ..
D) 8 ನೇ ಅ....

*3 "ಫಡ್ ಕಫ್ ಹಾರ್ಟ್" ಪ್ರಶಸ್ತಿಯನ್ನು ಪಡೆದ ಭಾರತೀಯ ಮೊದಲ ಮಹಿಳಾ ಆಟಗಾರ್ತಿ ಯಾರು..‌?*
A) ಪಿ.ವಿ.ಸಿಂಧೂ
*B) ಸಾನಿಯಾ ಮಿರ್ಜಾ*✅
C) ಸ್ಮೃತಿ ಮಂದಾನ
D) ಹಿಮಾದಾಸ್

*4 2019 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಬಾರತದ ಸ್ಥಾನ*
A) 102 ನೇ ಸ್ಥಾನ
*B) 34 ನೇ ಸ್ಥಾನ*✅
C) 103 ನೇ ಸ್ಥಾನ
D) 35 ನೇ ಸ್ಥಾನ

*5 ಆಟೋ ಮೊಬೈಲ್ ಎಂಜಿನ್‌ಗಳಲ್ಲಿ ಘನೀಕರಣ - ನಿರೋಧಕ ( Anti Freezing ) ಆಗಿ ಬಳಸುವ ರಾಸಾಯನಿಕ ಯಾವುದು..?*
A) ಸೋಡಿಯಂ ಥಯೋಸಲ್ಪೆಟ್
*B) ಈಥಿಲಿನ್ ಗ್ಲೈಕಾಲ್*✅
C) ಮೊನೊ ಸೋಡಿಯಂ ಗ್ಲುಟಮೆಟೆ
D) ನೈಟೊಗ್ಲಿಸರಿನ್
=================================
*1 ಇತ್ತೀಚೆಗೆ BBMP ಯು covid-19 ರಾಯಭಾರಿಯಾಗಿ ಕನ್ನಡದ ಯಾವ ನಟನನ್ನು ನೇಮಕ ಮಾಡಿದೆ...?*
A) ಪುನೀತ್ ರಾಜ್‍ಕುಮಾರ್
*B) ರಮೇಶ ಅರವಿಂದ್*✅
C) ಯಶ್
D) ಸುದೀಪ್

*2 SETC ಯ ವಿಸ್ತೃತ ರೂಪವೆನು.....?*
*A) Space exploration technologies corporation*✅
B) Space experience technology corporation
C) Space executive techniques corporation
D) Space Examination training Corporation

*3 ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಿಗೆ ಇತ್ತೀಚೆಗೆ ಅಪ್ಪಳಿಸಿದ ಚಂಡಮಾರುತ ಯಾವುದು..?*
A)ಮೂರಸು ಚಂಡಮಾರುತ
B)ಪೋಬಾಹೊ ಚಂ.
*C)ಅಂಫಾನ್ ಚಂ.*✅
D)ಜಲಧಿ & ವೇಗಾ ಚಂ.

*4 NDB Bank na ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ನ ನೂತನ ಅದ್ಯಕ್ಷರು ಯಾರು..?*
A)K.V. ಕಾಮತ್
*B)ಮಾರ್ಕೋಸ್ ಟ್ರಾಯ್ಜೋ*✅
C)ಅನೀಲ್ ಕಿಶೋರ್
D)ಮೊಬಿಸ್ ಸ್ಟ್ರಿಪ್

*5 ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ್ಮದ್ ಯಾಬ ದಿನದಂದು ಮರಣ ಹೊಂದಿದರು..?*
A) May 04 2020
B) May 02 2020
*C) May 03 2020*✅
D) May 05 2020

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...