Showing posts with label Karnatataka. Show all posts
Showing posts with label Karnatataka. Show all posts

Thursday, May 1, 2025

ಕರ್ನಾಟಕದ ಮೊದಲ ನಾಡಗೀತೆ ಯಾವುದು? ನಾಡಗೀತೆ ಬರೆದವರು ಯಾರು? ನಾಡಗೀತೆಯನ್ನು ಮೊದಲಿಗೆ ಹಾಡಿದವರು ಯಾರು?

 ಕನ್ನಡ ನಾಡಿನ ಏಕೀಕರಣದ ಸಂದರ್ಭದಲ್ಲಿ ಹುಯಿಲುಗೋಳ ನಾರಾಯಣ ರಾಯರ

"ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ."

ನಾಡಗೀತೆಯಾಗಿತ್ತು.

ದ.ರಾ.ಬೇಂದ್ರೆಯವರ ಗುರುಗಳಾಗಿದ್ದರು.

ಪುಣೆಗೆ ಉನ್ನತ ವಿದ್ಯಾಭಾಸಕ್ಕೆ ಹೋಗಿದ್ದಾಗ ರಾನಡೆ, ತಿಲಕ್ , ಸಾವರ್ಕರ್, ರ ಸಹಪಾಟಿಗಳಾಗಿದ್ದರು.

15 ಕ್ಕೂ ಹೆಚ್ಚು ನಾಟಕಗಳನ್ನು ಬರೆದು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡ ಏಕೀಕರಣಕ್ಕಾಗಿ ದುಡಿದ ಮಹನೀಯರು.

ಅವರ ಮೊಮ್ಮಗಳು ರಾಧ ಕುಲಕರ್ಣಿ.

ಅವರ ಹಸ್ತಾಕ್ಷರದಲ್ಲಿ ನಾಡಗೀತೆ

ಹುಯಿಲುಗೋಳ ನಾರಯಣರ ಜನ್ಮ ಸ್ಮರಣೆಯ ಶುಭಾಶಯಗಳು