ಕನ್ನಡ ನಾಡಿನ ಏಕೀಕರಣದ ಸಂದರ್ಭದಲ್ಲಿ ಹುಯಿಲುಗೋಳ ನಾರಾಯಣ ರಾಯರ
"ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ."
ನಾಡಗೀತೆಯಾಗಿತ್ತು.
ದ.ರಾ.ಬೇಂದ್ರೆಯವರ ಗುರುಗಳಾಗಿದ್ದರು.
ಪುಣೆಗೆ ಉನ್ನತ ವಿದ್ಯಾಭಾಸಕ್ಕೆ ಹೋಗಿದ್ದಾಗ ರಾನಡೆ, ತಿಲಕ್ , ಸಾವರ್ಕರ್, ರ ಸಹಪಾಟಿಗಳಾಗಿದ್ದರು.
15 ಕ್ಕೂ ಹೆಚ್ಚು ನಾಟಕಗಳನ್ನು ಬರೆದು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡ ಏಕೀಕರಣಕ್ಕಾಗಿ ದುಡಿದ ಮಹನೀಯರು.
ಅವರ ಮೊಮ್ಮಗಳು ರಾಧ ಕುಲಕರ್ಣಿ.
ಅವರ ಹಸ್ತಾಕ್ಷರದಲ್ಲಿ ನಾಡಗೀತೆ
ಹುಯಿಲುಗೋಳ ನಾರಯಣರ ಜನ್ಮ ಸ್ಮರಣೆಯ ಶುಭಾಶಯಗಳು