Tuesday, May 26, 2020

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು

# ಸ್ಥಾಪನೆ :---1954 ಮಾರ್ಚ 12

# ಪ್ರಕಟಣೆ :-----ಭಾರತೀಯ ಸಾಹಿತ್ಯ ವಿಶ್ವಕೋಶ

# 24 ಭಾಷೆಗಳ ಉತ್ತಮ ಕೃತಿಗಳಿಗೆ ನೀಡಲಾಗಿದೆ.

# 1955 ರಿಂದ ನೀಡಲಾಗುತ್ತಿದೆ.

# ಮೊದಲು ಬಾರಿಗೆ ಪಡೆದವರು ಕುವೆಂಪು.

*ವ್ಯಕ್ತಿಗಳು*. *ಕೃತಿಗಳು*

# ಕುವೆಂಪು :------ ಶ್ರೀ ರಾಮಾಯಣ ದರ್ಶನಂ ( 1955 )

# ದ.ರಾ.ಬೇಂದ್ರೆ :------ ಅರಳು--ಮರಳು

# ಚಂದ್ರಶೇಖರ ಕಂಬಾರ :----- ಸಿರಿಸಿಂಪಿಗೆ

# ಶ್ರೀ ಎಚ್.ಎಸ್.ಶಿವಪ್ರಕಾಶ್ :------ ಮಬ್ಬಿನ ಹಾಗೆ ಕಣಿವೆಯಾಸೆ.

# ಮಾಸ್ತಿ ವೆಂಕಟೇಶ ಅಯ್ಯಂಗಾರ್ : ---- ಸಣ್ಣ ಕತೆಗಳು.

# ಕೆ.ಎಸ್.ನರಸಿಂಹಸ್ವಾಮಿ :----- ತೆರೆದ ಬಾಗಿಲು.

# ಚೆನ್ನವೀರ ಕಣವಿ :----- ಜೀವಧ್ವನಿ.

# ಗೊರೂರು ರಾಮಸ್ವಾಮಿ ಅಯ್ಯಂಗಾರ್ :--------ಅಮೆರಿಕಾದಲ್ಲಿ ಗೊರೂರು.( ಆತ್ಮಕಥೆ )

# ಶಿವರಾಮ ಕಾರಂತ :------ ಯಕ್ಷಗಾನ ಬಯಲಾಟ.

# ಸು.ರಂ.ಎಕ್ಕುಂಡಿ :---- ಬಕುಳದ ಹೂಗಳು.

# ಪು.ತಿ.ನರಸಿಂಹಚಾರ್ :----- ಹಂಸದಮಯಂತಿ ಮತ್ತು ಇತರ ರೂಪಕಗಳು.

# ವಿ.ಕೃ.ಗೋಕಾಕ :------ ದ್ಯಾವಾ ಪೃಥಿವೀ.

# ಎ.ಎನ್.ಮೂರ್ತಿರಾವ್ :------ ಚಿತ್ರಗಳು -ಪತ್ರಗಳು.

# ಜಿ.ಎಸ್.ಶಿವರುದ್ರಪ್ಪ :----- ಕಾವ್ಯಾರ್ಥಚಿಂತನ.

# ಟಿ.ಲಂಕೇಶ್ :---- ಕಲ್ಲು ಕರಗುವ ಸಮಯ.

# ಸಿ.ಎನ್.ರಾಮಚಂದ್ರನ್ :---- ಅಖ್ಯಾನ-ವ್ಯಾಖ್ಯಾನ.

# ಜಿ.ಎಚ್.ನಾಯಕ್ :----- ಉತ್ತರಾರ್ಥ.

# ಕೆ.ವಿ.ತಿರುಮಲ್ಲೇಶ್ :----- ಅಕ್ಷಯ ಕಾವ್ಯ.

# ಬೊಳುವಾರು ಮಹಮದ್ ಕುಂಞ :----ಸ್ವಾತಂತ್ರ್ಯದ ಓಟ.( 2016 )

# ಟಿ.ಪಿ.ಅಶೋಕ :----- ಕಥನ ಭಾರತಿ ( 2017 )

# ಕೆ.ಜಿ.ನಾಗರಾಜಪ್ಪ :----- ಅನುಶ್ರೇಣಿ ಯಜಮಾನಿಕೆ ( 2018 )

# ವಿಜಯಮ್ಮ :------ ಕುದಿ ಎಸರು ( ಆತ್ಮಕಥನ )( 2019 ).

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...