Sunday, May 24, 2020

ಭಾರತದ ಭೌಗೋಳಿಕ ಅನ್ವರ್ಥಕನಾಮಗಳು

🔹 *ಪಂಚ ನದಿಗಳ ನಾಡು 👉 ಪಂಜಾಬ್*
🔹 *ಬಂಗಾಳದ ಕಣ್ಣೀರು 👉 ದಾಮೋದರ ನದಿ*
🔹 *ಬಿಹಾರದ ಕಣ್ಣೀರು 👉 ಕೋಸಿ ನದಿ*
🔹 *ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ*
🔹 *ಸಾಂಬಾರಗಳ ನಾಡು 👉 ಕೇರಳ*
🔹 *ಭಾರತದ ಹೆಬ್ಬಾಗಿಲು 👉 ಮುಂಬಯಿ*
🔹 *ಸಪ್ತ ದ್ವೀಪಗಳ ನಾಡು 👉 ಮುಂಬಯಿ*
🔹 *ಪಿಂಕ್ ಸಿಟಿ 👉 ಜೈಪುರ*
🔹 *ಸರೋವರಗಳ ನಾಡು 👉 ಉದಯಪುರ*
🔹 *ಅರಮನೆಗಳ ನಗರ 👉 ಕೋಲ್ಕತ್ತಾ*
🔹 *ಚಹಾದ ನಾಡು 👉 ಅಸ್ಸಾಂ*
🔹 *ಡೆಕ್ಕನ್ ಕ್ವೀನ್ 👉 ಪುಣೆ*
🔹 *ವೃದ್ಧ ಗಂಗಾ 👉 ಗೋದಾವರಿ*
🔹 *ದಕ್ಷಿಣ ಗಂಗಾ 👉 ಕಾವೇರಿ*
🔹 *ಪೂರ್ವದ ಸ್ಕಾಟ್ಲೆಂಡ್‌ 👉 ಶಿಲ್ಲಾಂಗ್*
🔹 *ಭಾರತದ ಡೆಟ್ರಾಯಿಟ್ 👉 ಪಿತಾಮಪುರ*
🔹 *ದೇವರ ನಾಡು 👉 ಕೇರಳ*
🔹 *ಭಾರತದ ಧಾನ್ಯಗಳ ಕಣಜ 👉 ಪಂಜಾಬ್*
🔹 *ಸೇಬುಗಳ ನಾಡು 👉 ಹಿಮಾಚಲ ಪ್ರದೇಶ*
🔹 *ಭಾರತದ ಸ್ವಿಟ್ಜರ್ಲೆಂಡ್‌‌ 👉 ಕಾಶ್ಮೀರ*
🔹 *ಮೂರ್ತಿಗಳ ನಗರ 👉 ತ್ರಿವೇಂದ್ರಂ*
🔹 *ವಜ್ರದ ನಗರ 👉 ಸೂರತ್*
🔹 *ಆರೆಂಜ್ ಸಿಟಿ 👉 ನಾಗ್ಪುರ*
🔹 *ವೈಟ್ ಸಿಟಿ 👉 ಉದಯಪುರ*
🔹 *ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್*
🔹 *ಪೂರ್ವದ ವೆನಸ್ 👉 ಕೊಚ್ಚಿನ್

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...