Thursday, September 24, 2020

ಭಾರತ ರತ್ನ ಪ್ರಶಸ್ತಿ

 🌷ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ


💟1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ 💟

1) 1954- ಎಸ್ ರಾಧಾಕೃಷ್ಣನ್
2) 1954- ಸಿ.ರಾಜಗೋಪಾಲಚಾರಿ
3) 1954- ಡಾ.ಸಿ.ವ್ಹಿ.ರಾಮನ್
4) 1955- ಭಗವಾನದಾಸ
5) 1955- ಸರ್.ಎಮ್.ವ್ಹಿ
6) 1955- ನೆಹರೂ
7) 1957- ಪಂ.ಗೋ.ವಲ್ಲಭಿ ಪಂಥ
8) 1958- ಡಿ.ಕೆ.ಕರ್ವೆ
9) 1961- ಬಿ.ಸಿ.ರಾಯ್
10) 1961- ಪುರುಷೋತ್ತಮದಾಸ ಟಂಡನ್
11) 1962- ಡಾ.ರಾಜೇಂದ್ರ ಪ್ರಸಾದ್
12) 1963- ಜಾಕೀರ್ ಹುಸೇನ್
13) 1963- ಪಾಂಡುರಂಗ ವಾಮನ್ ಕಾಮದ
14) 1966- ಲಾಲ್ ಬಹಾದ್ದೂರ ಶಾಸ್ತ್ರೀ
15) 1971- ಇಂದಿರಾಗಾಂಧಿ
16) 1975- ವ್ಹಿ.ವ್ಹಿ.ಗಿರಿ
17) 1976- ಕೆ.ಕಾಮರಾಜ್
18) 1980- ಮಧರ್ ಥೆರಿಸಾ
19) 1983- ವಿನೋಬಾ ಭಾವೆ
20) 1987- ಖಾನ್ ಅಬ್ದಲ್ ಗಫಾರಖಾನ್
21) 1988- MG ರಾಮಚಂದ್ರನ್
22) 1990- ಡಾ.ಅಂಬೇಡ್ಕರ್
23) 1990- ನೆಲ್ಸನ್ ಮಂಡೇಲಾ
24) 1991- ಮೊರಾರ್ಜಿ ದೇಸಾಯಿಯ
25) 1991- ರಾಜೀವ್ ಗಾಂಧೀ
26) 1991- ಸರ್ದಾರ್ ಪಟೇಲ್
27) 1992- ಜೆ.ಆರ್.ಡಿ.ಟಾಟಾ
28) 1992- ಅಬ್ದುಲ್ ಕಲಾಂ ಆಜಾದ್
29) 1992- ಸತ್ಯಜಿತ್ ರಾಜ್
30) 1997- ಗುಲ್ಜಾರಿಲಾಲಾ ಬಂದ
31) 1997- ಅರುಣಾ ಅಸಫ್ ಅಲಿ
32) 1997- APJ ಕಲಾಂ
33) 1998- MS ಸುಬ್ಬಲಕ್ಷ್ಮಿ
34) 1998- C ಸುಬ್ರಹ್ಮಣಿಯಮ್
35) 1999- ಜಯಪ್ರಕಾಶ ನಾರಾಯಣ
36) 1999- ಅಮರ್ತ್ಯಸೇನ್
37) 1999- ರವಿಶಂಕರ್
38) 1999- ಗೋಪಿನಾಥ ಬಾರ್ಡೋಲಿ
39) 2001- ಉ.ಬಿಸ್ಮಲ್ಲಾಖಾನ್
40) 2001- ಲತಾ ಮಂಗೇಶ್ಕರ್
41) 2008- ಭೀಮಸೇನ ಜೋಶಿ
42) 2013- ಸಚಿನ್ ತೆಂಡೂಲ್ಕರ್
43) 2013- CNR ರಾವ್
44) 2015- ಮದನಮೋಹನ ಮಾಳ್ವೀಯಾ
45) 2015- ಅಟಲ ಬಿಹಾರಿ ವಾಜಪೇಯಿ
46) 2019 - ಪ್ರಣಬ್ ಮುಖರ್ಜಿ
47) 2019 - ನಾನಾಜಿ ದೇಶಮುಖ್
48) 2019 - ಭೂಪೇನ್ ಹಜಾರಿಕ

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...