Saturday, September 26, 2020

ವಚನಕಾರರು ಮತ್ತು ಅಂಕಿತನಾಮ

ವಚನಕಾರರು
ಅಂಕಿತನಾಮಗಳು
ಅಕ್ಕಮಹಾದೇವಿ
ಚೆನ್ನಮಲ್ಲಿಕಾರ್ಜುನ
ಸಿದ್ದರಾಮ
ಕಪಿಲಸಿದ್ಧ ಮಲ್ಲಿಕಾರ್ಜುನ
ಚೆನ್ನಬಸವಣ್ಣ
ಶ್ರೀ ಚೆನ್ನ ಕೂಡಲಸಂಗಮದೇವ
ಮಡಿವಾಳ ಮಾಚಯ್ಯ
ಕಲಿದೇವರ ದೇವ
ಅಜಗಣ್ಣ
ಮಹಾಘನ ಸೋಮೇಶ್ವರ
ಸಕಲೇಶ ಮಾದರಸ
ಸಬಲೇಶ್ವರ ದೇವ
ಕನಕದಾಸ
ಕಾಗಿನೆಲೆಯಾದಿ ಕೇಶವ
ಶ್ರೀಪಾದರಾಜ
ಶ್ರೀರಂಗ ವಿಠಲ
ವ್ಯಾಸರಾಯ
ಶ್ರೀಕೃಷ್ಣ
ಮಹಿಪಾತಿದಾಸ
ತರಳ ಮಹಿಪತಿ
ಹರಪ್ಪನಹಳ್ಳಿ ಭೀಮಪ್ಪ
ಭೀಮೇಶ ಕೃಷ್ಣ
ಆದಯ್ಯ
ಸೌರಾಷ್ಟ್ರ ಸೋಮೇಶ್ವರ
ಆಯ್ದಕ್ಕಿ ಮಾರಯ್ಯ
ಅಮರೇಶ್ವರ ಲಿಂಗ
ಹಾವಿನಾಲ ಕಲ್ಲಯ್ಯ
ಮಹಾಲಿಂಗ ಕಲ್ಲೇಶ್ವರ
ನಗರದ ಬೊಮ್ಮಣ್ಣ
ಸಂಗಮೇಶ್ವರ ಲಿಂಗ
ಸುಂಕದ ಬಂಕಣ್ಣ
ಬಂಕಲೇಶ್ವರ ಲಿಂಗ
ಮಾದರದ ಚೆನ್ನಯ್ಯ
ನಿಜಾತ್ಮ ರಾಮರಾಯ
ಜೇಡರ ದಾಸಿಮಯ್ಯ
ರಾಮನಾಥ
ಅಲ್ಲಮ ಪ್ರಭು
ಗುಹೇಶ್ವರ
ಬಸವಣ್ಣ
ಕೂಡಲಸಂಗಮದಾಸ
ಪುರಂದರ ದಾಸರು
ಪುರಂದರ ವಿಠಲ
ಮುಕ್ತಾಯಕ್ಕ
ಅಜಗಣ್ಣ ತಂದೆ
ಪುಲಿಗೆರೆ ಸೋಮನಾಥ
ಹರಿಹರ ಶ್ರೀ ಚೆನ್ನ ಸೋಮೇಶ್ವರ
ಗೊಲ್ಲಾಳ
ವೀರ ಬೀರೇಶ್ವರ
ಅಕ್ಕನಾಗಮ್ಮ
ಸಂಗನ ಬಸವಣ್ಣ
ನರಹರಿ ತೀರ್ಥ
ನರಹರಿ
ವಾದಿರಾಜ
ಹಯವದನ
ಅಮುಗೆ ರಾಮಯ್ಯ
ಅಮುಗೇಶ್ವರ ಲಿಂಗ
ಚಂದಿಮರಸ
ಸಿಮ್ಮಲಿಗೆಯ ಚೆನ್ನರಾಯ
ಒಕ್ಕಲು ಮುದ್ದಯ್ಯ
ಕಾಮಭೀಮ ಜೀವನದೊಡೆಯ
ಏಕಾಂತ ಮಾರಯ್ಯ
ಚೆನ್ನರಾಯ
ರಾಯಸದ ಮಂಚಣ್ಣ
ಅಮುಗೇಶ್ವರ
ಗಣೇಶ ಮಸಣಯ್ಯ
ಮಹಾಲಿಂಗ ಗಜೇಶ್ವರ
ಮೋಳಿಗೆ ಮಾರಯ್ಯ
ನಿ:ಕಳಂಕ ಮಲ್ಲಿಕಾರ್ಜುನ
ಎಸ್.ವಿ.ಪರಮೇಶ್ವರ ಭಟ್
ಸದಾಶಿವ ಗುರು
ಷಣ್ಮುಖ ಸ್ವಾಮಿ
ಅಖಂಡಶ್ವರ
ಲಕ್ಕಮ್ಮ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ
ಢಕ್ಕೆಯ ಬೊಮ್ಮಣ
ಕಲಾಂತಕ ಭೀಮೇಶ್ವರಲಿಂಗ
ಹೆಂಡದ ಮಾರಯ್ಯ
ಧರ್ಮೇಶ್ವರ

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...