Friday, June 12, 2020

ಕರ್ನಾಟಕದಲ್ಲಿರುವ ರೈಲ್ವೆ ಘಟಕಗಳು

👉 ಗಾಲಿ ಮತ್ತು ಅಚ್ಚು ತಯಾರಿಕಾ ಕೇಂದ್ರ - ಬೆಂಗಳೂರಿನ ಯಲಹಂಕ, ಈ ಕೇಂದ್ರವನ್ನು 1984 ಸೆಪ್ಟೆಂಬರ್ 15 ರಂದು ಸ್ಥಾಪಿಸಲಾಯಿತು. 

👉 ರೈಲು ಬೋಗಿ  ತಯಾರಿಕಾ ಘಟಕ - ಕೋಲಾರ 

👉 ರೈಲು ಬೋಗಿ ಘಟಕ - ಯಾದಗಿರಿ 

👉 ನಮ್ಮ ಮೆಟ್ರೋ - ಇದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ ಈ ರೈಲು ಯೋಜನೆಯನ್ನು ಒದಗಿಸಿದೆ. ನಮ್ಮ ಮೆಟ್ರೋ ರೈಲ್ವೆಯು 2011ರ ಅಕ್ಟೋಬರ್ 20 ರಂದು ಉದ್ಘಾಟನೆಯಾಯಿತು. ಇದು ದಕ್ಷಿಣ ಭಾರತದ ಮೊದಲ ಸುರಂಗ ಯೋಜನೆಯಾಗಿದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...