Monday, June 1, 2020

ಸಮಿತಿ ಮತ್ತು ಆಯೋಗಗಳು ( Committee & Report )

1.ಶುಂಗು ಸಮಿತಿ - CWG ಹಗರಣ ( ಕಾಮನ್ ವೆಲ್ತ್ ಗೇಮ್ಸ್ ) 
2.ಹೂಡ ಸಮಿತಿ - ಗಣಿಗಾರಿಕೆ ಲಾಭಾಂಶ ಆದಿವಾಸಿಗಳಿಗೆ 
3.ಪದ್ಮರಾಜ ಆಯೋಗ - ಬಿ.ಎಸ್ . ಯಡಿಯೂರಪ್ಪ ಭೂ ಹಗರಣ 
4.ಭೀಮಲ್ ಜುಲಾನ್ ಆಯೋಗ - ಭಾರತದ ಮಾರುಕಟ್ಟೆ ಮತ್ತು ಮೂಲ ಸೌಕರ್ಯ 
5.ಜಂಟಿ ಪಾರ್ಲಿಮೆಂಟರಿ ಸಮಿತಿ ( JPC ) -2G ಸ್ಪೆಕ್ಟ್ರಂ ಹಗರಣ 
6.ಮುಕುಲ್ ಮುದ್ದುಲ್ ಸಮಿತಿ - ಅಥೇಟ್‌ಗಳ ಉದ್ದೀಪನ ಮದ್ದು ಸೇವನೆ ಕುರಿತು 
7.ವೈದ್ಯನಾಥನ್ ಕಮಿಟಿ - ನಾಗಪ ಹತ್ಯ ( ವೀರಪ್ಪನ್‌ನಿಂದ ) 
8.ನಾನವತಿ ಆಯೋಗ - ಸಿಬ್ಬರ ದಂಗೆ 
9.ಮುಖರ್ಜಿ ಆಯೋಗ - ಸುಭಾಷ್ ಚಂದ್ರಬೋಸ್ ಮರಣ 
10.ಸೆಕ್ಸೆನಾ ಸಮಿತಿ - ಬಾಕ್ಸಿಟ್ ಮೈನಿಂಗ್ ಒಡಿಶಾ 
11.ಕೇಲ್ಕರ್ ಸಮಿತಿ -ಸೆಕ್ಷನ್ 88 - G ತೆರಿಗೆ ವಿನಾಯಿತಿ ತೆಗೆಯುವ ಶಿಪಾರಸ್ಸು 
12.ತಾರಾಪೂರೆ ಸಮಿತಿ - ಕ್ಯಾಪಿಟಲ್ ಖಾತೆಯಿಂದ ರೂಪಾಯಿ ಪರಿವರ್ತನೆ . 
13.ಲೆಬರಹಾನ್ ಸಮಿತಿ - ಬಾಬ್ರಿ ಮಸೀದಿ ಧ್ವಂಸ 
14.ಎಂ.ಸಿ. ಜೈನ್ ಆಯೋಗ - ರಾಜೀವ್ ಹತ್ಯೆ ಕುರಿತು 
15.ಠಕ್ಕರ್ ಆಯೋಗ - ಇಂದಿರಾ ಹತ್ಯಾ ಕುರಿತು 
16.ಎ.ಜೆ. ಸದಾಶಿವ - ಎಸ್.ಟಿ.ಎಫ್ , ದೌರ್ಜನ್ಯ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ಸಂದರ್ಭದಲ್ಲಿ . 
17.ವೂಲ್ಕರ್ ಸಮಿತಿ - ಆಹಾರಕ್ಕಾಗಿ ತೈಲ 
18.ಮುಖರ್ಜಿ ಆಯೋಗ - ನೇತಾಜಿ ಕಣ್ಮರೆ 
19.ಸುರೇಶ್ ತೆಂಡೂಲ್ಕರ್ ಸಮಿತಿ - ಭಾರತದಲ್ಲಿ ಬಡತನ 
20.ಸಕ್ಸೆನಾ - ಬಿ.ಪಿ.ಎಲ್. ಜನಗಣತಿ Review in Rural ( ಬಡತನ ರೇಖೆಗಿಂತ ಕೆಳಗಿನ )
 21.ನರೇಶ್ ಚಂದ್ರ - ಸಶಸ್ತ್ರ ( ಭದ್ರತಾ ) ಉಪಕರಣಗಳ Review in the country 
22. ರಂಗನಾಥ ಮಿಶ್ರ ವರದಿ - ಮುಸ್ಲಿಂ , ಕ್ರಿಶ್ಚಿಯನ್ ಪಂಗಡಗಳಲ್ಲಿರುವ ದಲಿತರಿಗೆ ಮೀಸಲಾತಿ ನೀಡುವುದು.
23. ಪಿ.ಕೆ. ಮಿಶ್ರರ ಸಮಿತಿ - ಪಶ್ಚಿಮ ಘಟ್ಟ ಕಬ್ಬಿಣದ ಅದಿರು ಗಣಿಗಾರಿಕೆ 
24.ದಾಂತೆವಾಲ ಸಮಿತಿ - ಭಾರತದಲ್ಲಿ ನಿರುದ್ಯೋಗ ಅಳತೆ 
25. ಕೃಷ್ಣ ಮೆನನ್ ಸಮಿತಿ - ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಹೊಂದಿರುವ Committee on Public Under taking ರಚನೆ
26.ಯು.ಸಿ. ಬ್ಯಾನರ್ಜಿ - ಗೋದ್ರಾ ಹತ್ಯ ( ಜಿ.ಟಿ. ನಾನಾವತಿ ಆಯೋಗ 3 - ಎಂ.ಬಿ . ಷಾ ಆಯೋಗ ) 
27.ಯು.ಎಲ್. ಭಟ್ - ಗಣಿ ಲಂಚ 
28.ನ್ಯೂ ಸೋಮಶೇಖರ್ ಆಯೋಗ - 2008 ಕರ್ನಾಟಕದ ಚರ್ಚುಗಳ ದಾಳಿ 
29.ಆರ್.ಎಸ್ . ಪಾಠಕ್ ಆಯೋಗ - ' ಆಹಾರಕ್ಕಾಗಿ ತೈಲ ' ಎಂಬ ವಿಶ್ವಸಂಸ್ಥೆಯ ಕಾರ್ಯಕ್ರಮ ಅನುಷ್ಠಾನದಲ್ಲಿನ ಅಕ್ರಮಗಳ ತನಿಖೆಗೆ UPA ಸರ್ಕಾರ ರಚಿಸಿದ ಆಯೋಗ 
30.ಶ್ರೀ ಕೃಷ್ಣ ಆಯೋಗ - 1993 ಬಾಂಬ್ ಸ್ಫೋಟ ಪ್ರಕರಣ ತನಿಖೆ 
31.ನ್ಯಾ ಫುಕಾನ್ - ತೆಹಲ್ಕಾ ಹಗರಣ 
32.ಫಿ ಪ್ರತೋಷ್ ಸಿನ್ಹಾ - S - Band ಹಗರಣ ( 2 ಲಕ್ಷ ನಷ್ಟ ! ) HUNGAM ವರದಿ - ದೇಶದ ಅಪೌಷ್ಠಿಕತೆ ಬಗ್ಗೆ ವರದಿ ( ನಂದಿ ಫೌಂಡೇಷನ್ NGO ನಡೆಸುತ್ತಿದೆ . ) 
33.ಜೆ.ಎನ್ . ವರ್ಮಾ ಸಮಿತಿ - ಮೂಲಭೂತ ಕರ್ತವ್ಯಗಳ ಪರಾಮರ್ಶೆ ಸಮಿತಿ 
34.ಧಾರಕುಂಡೆ ಸಮಿತಿ - ಭಾರತದ ಚುನಾವಣೆಗೆ ಸಂಬಂಧಿತಾ ಶಿಪಾರಸ್ಸು ಫಿ 
35.ಶ್ರೀಕೃಷ್ಣ ವರದಿ - ಅಖಂಡ ಆಂಧ್ರಪರ , ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ 
36.ಚಲ್ಲಯ್ಯ ಕಮಿಟಿ - ಕರ್ನಾಟಕದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ರಚನೆಗೆ ಶಿಫಾರಸ್ಸು ಮಾಡಿದ ಆಯೋಗ 
37.ಬಿ . ಶಿವರಾಮನ್ ಸಮಿತಿ - ನಬಾರ್ಡ್ ರಚನೆಗೆ ಶಿಫಾರಸ್ಸು 
38.ಸರ್ ವೇಪಾ ರಮೇಶಂ ಸಮಿತಿ - ವಿದುರಾಶತ್ವ ಘಟನೆ ( ಕೋಲಾರ ) ಕುರಿತಾಗಿ ( ಕರ್ನಾಟಕದ ಜಲಿಯನ್ ವಾಲಾಬಾಗ್ ಘಟನೆ )
39.ಎಂ . ದಾಮೋದರ್ ಸಮಿತಿ - ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ದೊರಕುವ ಸೇವೆಯ ಸುಧಾರಣೆಗೆ RBI ಸಮಿತಿ , ( Unit Trust of India ದ ಜನಕ ಎಂ . ದಾಮೋದರ್ ಅಧ್ಯಕ್ಷ )

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...