Wednesday, October 14, 2020

💐🙏🏻 *ಸುಪ್ರಭಾತ* 🙏🏻💐


*ಎಲ್ಲಿಯವರೆಗೆ ಒಂದು ಹಡಗು*
*ಸಮುದ್ರದ*
*ನೀರನ್ನು ತನ್ನಲ್ಲಿ ನುಗ್ಗಲು ಬಿಡುವುದಿಲ್ಲವೋ ಅಲ್ಲಿಯವರೆಗೂ ಇಡೀ ಸಮುದ್ರದ*
 *ನೀರು ಆ ಹಡುಗವನ್ನು ಮುಳುಗಿಸಲು ಸಾಧ್ಯವಾಗುವುದಿಲ್ಲ.....! ಅದೇ ರೀತಿ* 
*ಎಲ್ಲಿಯವರೆಗೂ ನಾವು ನಕಾರಾತ್ಮಕ* 
*ಚಿಂತನೆಗಳಿಗೆ ನಮ್ಮಲ್ಲಿ ಪ್ರವೇಶಿಸಲು ಅನುಮತಿ ಕೊಡುವುದಿಲ್ಲವೋ ಅಲ್ಲಿಯವರೆಗೆ*
 *ನಾವು ಜೀವನದಲ್ಲಿ ಸೋಲುವುದಿಲ್ಲ*...!! 

  *🙏🏻ಶುಭೋದಯ🙏🏻*

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...