Thursday, March 16, 2023

ಶಿವರಾಮ ಕಾರಂತ

 * ಜನನ: 1402- ಅಕ್ಟೋಬರ್ - 10

* ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ

* ತಂದೆ-ತಾಯಿ ಶೇಷ ಕೊರಂತ್, ಲಕ್ಷ್ಮಮ್ಮ

* ವೃತ್ತಿ: ವಸಂತ ಮತ್ತು ವಿಚಾರವಾಣಿ ಎಂಬ ಮಾಸ ಪತ್ರಿಕೆಗಳನ್ನು ನಡೆಸಿದರು.

ಸಾಹಿತ್ಯಕ ಜೀವನ

• ಕಾದಂಬರಿಗಳು ವಿಚಿತ್ರ ಕೂಟ ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಇನ್ನೊಂದೇ ದಾರಿ, ಆಳ-ನಿರಾಳ, ಸರಸಮ್ಮನ ಸಮಾಧಿ ಮೈಮನಗಳ ಸುಳಿಯಲ್ಲಿ

ಚಲನಚಿತ್ರಗಳು : ಮಲೆಯ ಮಕ್ಕಳು, ಅಳಿದ ಮೇಲೆ ಚೋಮನದುಡಿ

ಆತ್ಮಕಥೆ ಹುಚ್ಚು ಮನಸಿನ ಹತ್ತು ಮುಖಗಳು

ನಾಟಕಗಳು ಗರ್ಭದ ಗುಡಿ ಮುಕ್ತದ್ವಾರ, ನಿಮ್ಮ ಓಟು ಯಾರಿಗೆ? ಗೆದ್ದವರ ಸತ್ಯ

ಬಾಲ ಸಾಹಿತ್ಯಗಳು: ಒಂದೇ ರಾತ್ರಿ ಒಂದೇ ಹಗಲು ಡೊಮಿಂಗೋ ಮರಿಯಪ್ಪನ ಸಾಹಸಗಳು ಮಂಗನ ಮದುವೆ, ಸೂರ್ಯ-ಚಂದ್ರ ಹುಲಿರಾಯ ಢಂಢಂ ಡೋಲು, ಓಡುವ ಆಟ

• ಜೀವನ ಚರಿತ್ರೆ: ಕೆಕೆ ಹೆಬ್ಬಾರ್, ರಾಮಕೃಷ್ಣ ಪರಮಹಂಸರು.

ಜಾನಪದ ಕೃತಿ ಯಕ್ಷಗಾನ ಬಯಲಾಟ

ಪ್ರವಾಸ ಗ್ರಂಥಗಳು ಪೂರ್ವದಿಂದ ಅತ್ಯ ಪೂರ್ವಕ್ಕೆ ಅಪೂರ್ವ ಪಶ್ಚಿಮ ಪಾತಾಲಕ್ಕೆ ಪ್ರಯಾಣ,ಅಬೂವಿನಿಂದ ಬರಾಮಕ್ಕೆ ಯಕ್ಷರಂಗಕ್ಕಾಗಿ ಪ್ರಯಾಸ

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...