Thursday, March 16, 2023

ಹಿಂದೂ ನಂಬಿಕೆಗಳಲ್ಲಿ ಪುನರ್ಜನ್ಮ ಸಿದ್ದಾಂತ ಇರುವಾಗ ಸ್ವರ್ಗ ನರಕಗಳ ಪರಿಕಲ್ಪನೆ ಹೇಗೆ ಹುಟ್ಟಿಕೊಂಡಿತು?

 ಪ್ರತಿ ಜನ್ಮಕ್ಕೂ ನಿಮಗೆ ಸ್ವರ್ಗ ನರಕ ಖಂಡಿತಾ.

ನಿಮ್ಮ ತಪ್ಪು ಒಪ್ಪುಗಳನ್ನು ನೋಡಿ ಯಮ, ಚಿತ್ರಗುಪ್ತರು ನರಕ ಇಲ್ಲ ಸ್ವರ್ಗಕ್ಕೆ ಕಳಿಸುತ್ತಾರೆ.

ನಿಮ್ಮ ಪುಣ್ಯ ಜಾಸ್ತಿ ಇದ್ದರೆ ನಿಮಗೆ ಮುಕ್ತಿ.

  • ಆದರೆ ಪ್ರತಿ ಜನ್ಮವಾದ ಮೇಲೆ ಸ್ವರ್ಗ ನರಕ ಕಟ್ಟಿಟ್ಟ ಬುತ್ತಿ.
  • ಇದರ ಮಧ್ಯೆ ಇನ್ನೊಂದಿದೆ. ತ್ರಿಶಂಕು ಸ್ವರ್ಗ.
  • ನೀವು ನಿಮ್ಮ ಆಯಸ್ಸು ಮುಗಿಯುವ ಮುನ್ನ ಸತ್ತರೆ, ತ್ರಿಶಂಕು ಸ್ವರ್ಗ ಸೇರಬೇಕಾಗುತ್ತದೆ.
  • ಇಲ್ಲಿ ಆತ್ಮ ಪರದಾಡುತ್ತ ತನ್ನ ಆಸೆ ಪೂರೈಸದೆ ಪುನರ್ಜನ್ಮವು ಪಡೆಯದೇ ಅಲೆದಾಡುತ್ತದೆ.
  • ಆತ್ಮ ಹತ್ಯೆ, ಇಲ್ಲವೇ ಅಸಹಜ ಸಾವು ಆದರೆ ತ್ರಿಶಂಕು ಸ್ವರ್ಗ ಪ್ರಾಪ್ತಿ ಎಂದು ಹೇಳುತ್ತಾರೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...