1.
ತುಪ್ಪ ಹಾಗು ತ್ರಿಫಲಾ ಚೂರ್ಣ ಬೆರೆಸಿ ಲೇಪ ಹಾಗೂ ತ್ರಿಫಲಾಕಷಾಯ ಸೇವನೆ ಗುಣಕಾರಿ.
2.ಬಸಲೆಎಲೆ ನೀರಲ್ಲಿ ಬೇಯಿಸಿ ಸೇವನೆ.
3.ಎಳನೀರಿಗೆ ಕೊತ್ತಂಬರಿ ಪುಡಿ ಬೆರೆಸಿ ಸೇವನೆ.
4.ದಾಳಿಂಬೆರಸ ಸೇವನೆ ಹಾಗೂ ದಾಳಿಂಬೆ ಸಿಪ್ಪೆ ಕಷಾಯದಿಂದ ಗಂಡೂಷ/ಬಾಯಿ ಮುಕ್ಕಳಿಸುವುದು ಹಿತಕಾರಿ.
5.ಒಣಕೊಬ್ಬರಿ ಹಾಗೂ ಬೆಲ್ಲ ಜಗಿದು ಸೇವನೆ ಶಮನಕಾರಿ.
**